ಕಲೈಗ್ನಾರ್​​ ನಿಧನ: ತಮಿಳುನಾಡಿಗೆ ಕೆಸ್​ಆರ್​ಟಿಸಿ ಬಸ್​ ಸಂಚಾರ ಬಂದ್​

ಸಂಜೆ 6.30 ರಿಂದಲೇ ಬಸ್ ಸಂಚಾರ ಬಂದ್ ಮಾಡಲಾಗಿದೆ. ಇಂದು ಬೆಳಗ್ಗೆವರೆಗೂ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಸವಿರಲ್ಲಿಲ್ಲ. ಆದರೆ ಇದೀಗ ಅಲ್ಲಿನ ಸಾರಿಗೆ ಇಲಾಖೆ ಮಾಹಿತಿ ಮೇರೆಗೆ ಬಸ್ ಸಂಚಾರವನ್ನು ಕೆಎಸ್​ಆರ್​ಟಿಸಿ ನಿಲ್ಲಿಸಿದೆ.
ತಮಿಳುನಾಡಿಗೆ ತೆರಳುವ ಕೆಎಸ್​ಆರ್​ಟಿಸಿಯ ಎಲ್ಲ ಬಸ್ ಬಂದ್ ಮಾಡಲಾಗಿದೆ. ದಿನನಿತ್ಯ ಕರ್ನಾಟಕದಿಂದ ತಮಿಳುನಾಡಿಗೆ 87 ಬಸ್​ಗಳು 432 ಟ್ರಿಪ್ ಮಾಡುತ್ತಿದ್ದವು. ಇದರಿಂದಲೇ 61.71 ಲಕ್ಷ ಆದಾಯ ಬರ್ತಿತ್ತು. ಸದ್ಯ ತಮಿಳುನಾಡಿಗೆ ತೆರಳುವ ಎಲ್ಲ ಬಸ್ ಸೇವೆ ಸ್ಥಗಿತವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ