ವ್ಯಂಗ್ಯ ಚಿತ್ರ ಗಳಿಂದ ಮತದಾನ ಜಾಗೃತಿ

ರಾಯಚೂರು: ಏ-25; ವ್ಯಂಗ್ಯ ಚಿತ್ರಾಗಾರ ಈರಣ್ಣ ಬೆಂಗಾಲಿ ಅವರ ಚುನಾವಣೆ ಮತದಾನ ಪ್ರಚಾರಕ್ಕಾಗಿ ಬಿಡಿಸಿದ ವ್ಯಂಗ್ಯ ಚಿತ್ರಗಳನ್ನು ಸಿಇಒ ಅಭಿರಾಂ ಡಿ ಶಂಕರ್ ಉದ್ಘಾಟಿಸಿದರು.

ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಗಳಿಗೆ ಚುನಾವಣೆಯ ಮತದಾನ ಪ್ರಚಾರದ ಬಿತ್ತಿ ಪತ್ರಗಳನ್ನು ಹಚ್ಚಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಎನ್.ಇ. ಕೆಎಸ್ ಆರ್.ಟಿ ಡಿಸಿ,ಚುನಾವಣೆ ಅಧಿಕಾರಿಗಳ ವಾರ್ತಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Raichur,Crtoon,Election Awareness

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ