ಮೊಬೈಲ್ ಕಸಿದು ಪರಾರಿಯಾದ ದುಷ್ಕರ್ಮಿಗಳು

 

ಬೆಂಗಳೂರು, ಜೂ.6- ಕಾರಿನಲ್ಲಿ ಬಂದಐದು ಮಂದಿ ದರೋಡೆಕೋರರು ವ್ಯಕ್ತಿಯೊಬ್ಬರನ್ನುಅಡ್ಡಗಟ್ಟಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವಘಟನೆಎಸ್‍ಜೆ ಪಾರ್ಕ್ ಪೆÇಲೀಸ್‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಗ್ಗಲೀಪುರದ ನಿವಾಸಿ ಸಲೀಂಪಾಷ ಎಂಬುವವರು ನಿನ್ನೆಬೆಳಗ್ಗೆ 6.30ರಲ್ಲಿ ಕಾರ್ಯನಿಮಿತ್ತ ಮಾರ್ಕೆಟ್‍ಗೆ ಬಂದಿದ್ದರು.
ಎಸ್‍ಜೆಪಿ ರಸ್ತೆಯ ಖಾಸಗಿ ಬಸ್ ನಿಲ್ದಾಣದ ಬಳಿ ಸಲೀಂಪಾಷ ನಡೆದು ಹೋಗುತ್ತಿದ್ದಾಗಕಾರಿನಲ್ಲಿ ಬಂದಐದು ಮಂದಿ ದರೋಡೆಕೋರರುಇವರನ್ನುಅಡ್ಡಗಟ್ಟಿ ಬೆದರಿಸಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಈ ಬಗ್ಗೆ ಎಸ್‍ಜೆ ಪಾರ್ಕ್‍ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ