ಬೆಂಗಳೂರು, ಜೂ.6- ಹಣವನ್ನು ಪಣವಾಗಿಕಟ್ಟಿಕೊಂಡುಜೂಜಾಡುತ್ತಿದ್ದಅಡ್ಡೆ ಮೇಲೆ ಸಿಸಿಬಿ ಪೆÇಲೀಸರು ದಾಳಿ ಮಾಡಿ 8 ಮಂದಿಯನ್ನು ಬಂಧಿಸಿ, 21,110ರೂ. ಹಣ ವಶಪಡಿಸಿಕೊಂಡಿದ್ದಾರೆ.
ಅರವಿಂದ್, ಶಿವಕುಮಾರ್, ರಮೇಶ್, ಭಾವಯ್ಯ, ವೆಂಕಟೇಶ್, ಶ್ರೀಕಾಂತ್, ಗೋಪಾಲ ಮತ್ತು ಮಂಜುನಾಥ್ ಬಂಧಿತರು.
ತಿಲಕ್ನಗರ ಪೆÇಲೀಸ್ಠಾಣೆ ವ್ಯಾಪ್ತಿಯ ಬನ್ನೇರುಘಟ್ಟರಸ್ತೆ, ಲಾಡ್ಜ್ವೊಂದರ ಮೊದಲನೆ ಮಹಡಿಯಲ್ಲಿನರೂಂನಲ್ಲಿಇವರೆಲ್ಲರೂ ಹಣಕಟ್ಟಿಕೊಂಡುಜೂಜಾಡುತ್ತಿದ್ದ ಬಗ್ಗೆ ಸಿಸಿಬಿ ಪೆÇಲೀಸರಿಗೆ ಮಾಹಿತಿ ಲಭಿಸಿದೆ.
ತಕ್ಷಣಕಾರ್ಯಪ್ರವೃತ್ತರಾದ ಪೆÇಲೀಸರು ಲಾಡ್ಜ್ ಮೇಲೆ ದಾಳಿ ಮಾಡಿ 8 ಮಂದಿಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ತಿಲಕ್ನಗರಠಾಣೆಯಲ್ಲಿ ಪ್ರಕರಣದಾಖಲಾಗಿದೆ.