ಹಂದ್ರಳ ಗ್ರಾಮದಲ್ಲಿ ಸುಭಾಶ ಕಲ್ಲುರ ಮಿಂಚಿನ ಪ್ರಚಾರ

ಹಂದ್ರಳ ಗ್ರಾಮದಲ್ಲಿ ಸುಭಾಶ ಕಲ್ಲುರ ಮಿಂಚಿನ ಪ್ರಚಾರ..
ಬೀದರ್, ಮೆ.0೧- ಹೂಮನಾಬಾದ್  ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಶ ಕಲ್ಲುರ್ ಇಂದು ಹಂದ್ರಾಳ್ ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.

ಮನೆ ಮನೆಗೆ ತೆರಳಿದ ಕಲ್ಲುರ್ ಎಲ್ಲರಿಗೆ ಕೈಮುಗಿದು, ಈ ಬಾರಿ ಬಿಜೆಪಿ ಗೆ ಬೆಂಬಲಿಸುವಂತೆ ಮನವಿ ಮಾಡಿದರು.

ಮೇ 12ರಂದು ಮತದಾನ ನಡೆಯಲ್ಲಿದ್ದು, ಪ್ರತಿಯೊಬ್ಬರು ಕಡ್ಡಾಯ ಮತದಾನ ಮಾಡಬೇಕು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗಬೇಕು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ