ಮೈಸೂರು: ಸಾರ್ವಜನಿಕವಾಗಿ ಹಣ ಹಂಚಿದ ಶಾಸಕ.

ಮೈಸೂರು ಜಿಲ್ಲೆ ಕೆ.ಆರ್.ನಗರ ಕ್ಷೇತ್ರದ ಶಾಸಕ ಸಾ.ರಾ. ಮಹೇಶ್‌ರಿಂದ ಹಣ ಹಂಚಿಕೆ.
ಕೆ.ಆರ್.ನಗರ ತಾಲ್ಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಣ ಹಂಚಿಕೆ.
ಸಾ.ರಾ. ಮಹೇಶ್ ಶಾಸಕರು ಎಂಬ ಕವರ್‌ ನ ಒಳಗೆ ಹಣವಿಟ್ಟು ಹಂಚಿಕೆ.
ಶಾಸಕರಿಗೆ ಸಾಥ್ ನೀಡಿದ ಮಾಜಿ ಸಂಸದ ಹೆಚ್. ವಿಶ್ವನಾಥ್.
ಹೆಸರು ಬರೆದುಕೊಂಡು ಹಣ ಹಂಚಿರುವ ಶಾಸಕ ಹಾಗೂ ಜೆಡಿಎಸ್ ಕಾರ್ಯಕರ್ತರು.
ಸರ್ಕಾರಿ ಕಾರ್ಯಕ್ರಮವಾಗಿದ್ದರೆ ಚೆಕ್ ಮೂಲಕ ವಿತರಿಸಬಹುದಾಗಿತ್ತು.
ಯಾವುದೇ ಯೋಜನೆಯ ಪರಿಹಾರ ಅಥವಾ ಅನುದಾನವಾಗಿದ್ದರೂ ನಗದು ರೂಪದಲ್ಲಿ ನೀಡುವಂತಿಲ್ಲ.
ಸಾರ್ವಜನಿಕವಾಗಿ ಹಣ ಹಂಚಿರುವ ಬಗ್ಗೆ ತೀವ್ರ ಚರ್ಚೆ ಆರಂಭ.
ಮತದಾರರಿಗೆ ಹಣ ಹಂಚಿದ ಆರೋಪ ಹೊತ್ತುಕೊಂಡ ಶಾಸಕ ಸಾ.ರಾ. ಮಹೇಶ್.
ಪ್ರತಿಯೊಬ್ಬರಿಗೂ ತಲಾ 1000 ರೂಪಾಯಿ ಹಣ ಹಂಚಿರುವ ಸಾ.ರಾ. ಮಹೇಶ್.
ಸಾರ್ವಜನಿಕವಾಗಿ ಹಣ ಹಂಚಿರುವ ಬಗ್ಗೆ ಸ್ಪಷ್ಟೀಕರಣ ನೀಡಬೇಕಿರುವ ಸಾ.ರಾ. ಮಹೇಶ್.
ವೇದಿಕೆ ಹಾಕಿಕೊಂಡು ಸಾರ್ವಜನಿಕವಾಗಿಯೇ ಹಣ ಹಂಚಿಕೆ.
ಶಾಸಕರ ಹಣ ಹಂಚಿಕೆ ವಿಡಿಯೋ ಫುಲ್ ವೈರಲ್.
ಮತದಾರರಿಗೆ ಹಣ ಹಂಚಿರುವ ಶಾಸಕರು ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ