ವಾರ್ತಾ ಮಿತ್ರ

ವಾರ್ತಾ ಮಿತ್ರ

ಕನ್ನಡಿಗರಿಗೆ ಕನ್ನಡದಲ್ಲಿ ವಾರ್ತೆಗಳು

  • ಮುಖಪುಟ
  • ಹೊಸ ಸುದ್ದಿಗಳು
  • ವಾಟ್ಸಪ್ಪ್ ವಿಡಿಯೋಗಳು
  • ರಾಜ್ಯ
  • ರಾಷ್ಟ್ರೀಯ
  • ಪ್ರಧಾನಿ ಮೋದಿ
  • ಸಿಎಂ ಬಿಯಸ್ವೈ
  • ರಾಜಕೀಯ
  • ಕ್ರೈಮ್
  • ವಾಣಿಜ್ಯ
  • ಕ್ರೀಡೆ
  • ಆರೋಗ್ಯ
  • ಧರ್ಮ – ಸಂಸ್ಕೃತಿ
  • ಮನರಂಜನೆ
  • ಕಾರ್ಯಕ್ರಮಗಳು
  • ಅಂತರರಾಷ್ಟ್ರೀಯ
  • ಅನ್ಯ ಭಾಷಿಯ ಸುದ್ದಿಗಳು
  • ಮತ್ತಷ್ಟು
  • ಲೇಖನಗಳು
  • ಜಾಹಿರಾತುಗಳು
  • ಬೆಂಗಳೂರು
  • ಹೈದರಾಬಾದ್ ಕರ್ನಾಟಕ
  • ಮುಂಬೈ ಕರ್ನಾಟಕ
  • ಮಧ್ಯ ಕರ್ನಾಟಕ
  • ಹಳೆ ಮೈಸೂರು
  • ಕರಾವಳಿ
Homeರಾಷ್ಟ್ರೀಯನೆಹರು, ರಾಜೀವ್ ಗಾಂಧಿ ಬಳಿಕ ಮೋದಿ ವರ್ಚಸ್ವಿ ನಾಯಕ: ರಜನಿಕಾಂತ್

ನೆಹರು, ರಾಜೀವ್ ಗಾಂಧಿ ಬಳಿಕ ಮೋದಿ ವರ್ಚಸ್ವಿ ನಾಯಕ: ರಜನಿಕಾಂತ್

May 28, 2019 Samachar Network-CLB ರಾಷ್ಟ್ರೀಯ Comments Off on ನೆಹರು, ರಾಜೀವ್ ಗಾಂಧಿ ಬಳಿಕ ಮೋದಿ ವರ್ಚಸ್ವಿ ನಾಯಕ: ರಜನಿಕಾಂತ್
Seen By: 62

ಚೆನ್ನೈ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿರುವ ಸೂಪರ್ ಸ್ಟಾರ್ ರಜನಿಕಾಂತ್, ಮೋದಿಯವರು ನೆಹರು ಮತ್ತು ರಾಜೀವ್‌ ಗಾಂಧಿ ಬಳಿಕ ಭಾರತದ ವರ್ಚಸ್ಸಿನ ನಾಯಕ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಜನಿ, 2019ರ ಲೋಕಸಭಾ ಜಯವು ಪ್ರಧಾನಿ ನರೇಂದ್ರ ಮೋದಿಯವರ ಜಯ ಎಂದು ಹೇಳಿದರು. ಇದೇ ವೇಳೆ ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರು ಮತ್ತು ರಾಜೀವ್‌ ಗಾಂಧಿ ಬಳಿಕ ಭಾರತದ ವರ್ಚಸ್ವಿ ನಾಯಕ ಎಂದರೆ ಪ್ರಧಾನಿ ಮೋದಿ. ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ರಾಜೀನಾಮೆ ವಿಚಾರವಾಗಿ ಮಾತನಾಡಿದ ಅವರು, ರಾಜೀನಾಮೆ ನೀಡಬಾರದು ಮತ್ತು ತಾನು ಸಾಧಿಸಬಲ್ಲೆ ಎಂಬುದನ್ನು ತೋರಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷವಷ್ಟೆ ಅಲ್ಲ, ವಿರೋಧ ಪಕ್ಷವೂ ಪ್ರಬಲವಾಗಿರಬೇಕೆಂದು ಹೇಳಿದ್ದಾರೆ.

PM Modi “Charismatic” Like Jawaharlal Nehru, Rajiv Gandhi: Rajinikanth

  • PM Modi "Charismatic" Like Jawaharlal Nehru
  • Rajiv Gandhi: Rajinikanth

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ

Previous

ಕರ್ನಾಟಕಕ್ಕೆ ಕಾವೇರಿ ಬರೆ: ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುವಂತೆ ಪ್ರಾಧಿಕಾರ ಆದೇಶ

Next

ಲತಾ ಮಂಗೇಶ್ಕರ್ ಮತ್ತು ಆಶಾ ಭೊಸ್ಲೆ ಗೌರವಾರ್ಪಣೆ-ಜೂನ್ 1ರಂದು ಸಂಗೀತಾ ಸಂಜೆ

ಬಾಗಲಕೋಟೆ

  • ಪ್ರಧಾನ ಮಂತ್ರಿ ಮೋದಿ ಅವರ ದೂರದೃಷ್ಠಿಯ ಫಲ: ರೈತರು ಮತ್ತು ಸಕ್ಕರೆ ಕಾರ್ಖಾನೆಗೆ ಹೆಚ್ಚು ಅನುಕೂಲ 2025ಕ್ಕೆ ಶೇ.25ರಷ್ಟು ಇಥೆನಾಲ್ ಉತ್ಪಾದನೆ ಗುರಿ
  • ಜನರು ಕೊಟ್ಟ ತೀರ್ಪು ಸ್ವಾಗತಿಸುತ್ತೇವೆ: ಸಿದ್ದರಾಮಯ್ಯ
  • ಗ್ರಾಮೀಣ ಪ್ರದೇಶದಲ್ಲಿ ಕುಸಿಯುತ್ತಿರುವ ಮನೆಗಳು
more...change

ಹೊಸ ಸುದ್ದಿ

  • ದೇಶದಲ್ಲಿ ಸಿಂಹಗಳ ಸಂತತಿ ಹೆಚ್ಚಾಗುತ್ತಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ
    August 11, 2021 Comments Off on ದೇಶದಲ್ಲಿ ಸಿಂಹಗಳ ಸಂತತಿ ಹೆಚ್ಚಾಗುತ್ತಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ
  • ರಾಜಕಾರಣದಲ್ಲಿನ ಅಪರಾಧಿಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ವಿಭಾಗೀಯ ಪೀಠಗಳು ಇಂದು ನೀಡಿರುವ ಎರಡು ಮಹತ್ವದ ಆದೇಶಗಳು ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿವೆ.
    August 11, 2021 Comments Off on ರಾಜಕಾರಣದಲ್ಲಿನ ಅಪರಾಧಿಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ವಿಭಾಗೀಯ ಪೀಠಗಳು ಇಂದು ನೀಡಿರುವ ಎರಡು ಮಹತ್ವದ ಆದೇಶಗಳು ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿವೆ.
  • ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
    August 11, 2021 Comments Off on ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
  • ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರಸ್ತೆಗೆ ಚೆಲ್ಲುತ್ತಿದ್ದಾರೆ : ಡಿ.ಕೆ.ಶಿವಕುಮಾರ್
    August 11, 2021 Comments Off on ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರಸ್ತೆಗೆ ಚೆಲ್ಲುತ್ತಿದ್ದಾರೆ : ಡಿ.ಕೆ.ಶಿವಕುಮಾರ್
  • ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ರಾಜ್ಯಕ್ಕೆ ವಲಸೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ
    August 11, 2021 Comments Off on ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ರಾಜ್ಯಕ್ಕೆ ವಲಸೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ

ನಿಮ್ಮ ಜಾಹಿರಾತುಗಳನ್ನು ಇಲ್ಲಿ ಪ್ರದರ್ಶಿಸಲು ಸಂಪರ್ಕಿಸಿ ವಾರ್ತಾ ಮಿತ್ರ 7022937357

ಜಾಹೀರಾತು


ಸಂಪರ್ಕ (ಕನೆಕ್ಟ್) ಮಿತ್ರ

ಅಮೋಘಾ ಮಾಧ್ಯಮ ಸೇವೆಗಳು

ಸಮಾಚಾರ ನೆಟ್ವರ್ಕ್
  • ಸೈಟ್ ವೀಕ್ಷಣೆಗಳು
  • ಜಾಹೀರಾತು
  • ನಮ್ಮ ಸಂಪರ್ಕ
  • ನಮ್ಮ ಜೊತೆಗಾರರು
  • ಗೌಪ್ಯತಾ ನೀತಿ
  • ಸೈಟ್ ನಕ್ಷೆ
  •                                     

Copyright © 2018 | Varta Mitra. All Rights Reserved

ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ