![indian-railways-reservation-chart](http://kannada.vartamitra.com/wp-content/uploads/2018/02/indian-railways-reservation-chart.jpg)
ತುಮಕೂರು, ಫೆ.7-ರೈಲಿಗೆ ಸಿಲುಕಿ ಯುವಕನೊಬ್ ಬಆತ್ಮಹತ್ಯೆ ಮಾಡಿಕೊಂಡಿರುವ ಘಟನೆಇಂದು ಬೆಳಗ್ಗೆ ತಿಪಟೂರುರೈಲ್ವೆ ನಿಲ್ದಾಣದ ಸಮೀಪ ನಡೆದಿದೆ.
ತಿಪಟೂರು ಮೂಲದಕಾಂತರಾಜ್(20) ಆತ್ಮಹತ್ಯೆಗೆ ಶರಣಾಗಿರುವಯುವಕ.
ಮನೆಯಲ್ಲಿ ಪೆÇೀಷಕರುಯಾವಾಗಲೂಕ್ರಿಕೆಟ್ಆಡಲು ಹೊರ ಹೋಗುತ್ತೀಯ. ಮನೆಯಯಾವುದೇ ಕೆಲಸ ಮಾಡುವುದಿಲ್ಲ. ಓದಿಕೊಳ್ಳುವುದೂ ಇಲ್ಲ, ಸೋಮಾರಿಯಾಗಿದ್ದೀಯಎಂದು ಬೈದಿದ್ದರಿಂದ ನೊಂದುಇಂದು ಬೆಳಗ್ಗೆ ತಿಪಟೂರು ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧರೈಲ್ವೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.