ಭಾರತ್ ಬಂದ್ ಪರೀಕ್ಷೆಗಳ ಮುಂದೂಡಿಕೆ, ಹಲವೆಡೆ ಶಾಲಾ-ಕಾಲೇಜಿಗೆ ರಜೆ

ಬೆಂಗಳೂರು ಜ. 07. ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ, ಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜ.8 ಮತ್ತು 9ರಂದು ಕರೆ ನೀಡಿರುವ ಭಾರತ್ ಬಂದ್‍ಗೆ ಈಗಾಗಲೇ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿಯೂ ಬಂದ್ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ.

ಈ ಹಿನ್ನೆಲೆಯಲ್ಲಿ ನಾಳೆ, ನಾಡಿದ್ದು ನಡೆಯಲಿರುವ ಭಾರತï ಬಂದï ಗೆ ಪೆಟ್ರೋಲï ಬಂಕï ಮಾಲೀಕರ ಅಸೋಸಿಯೇಶನ್, ಖಾಸಗಿ ಬಸ್ ಮಾಲೀಕರ ಸಂಘ, ಟ್ಯಾಕ್ಸಿ ಅಸೋಸಿಯೇಶನ್, ರಾಜ್ಯ ಹೋಟೆಲ್ ಮಾಲಕರ ಸಂಘ, ಏರ್ ಪೆÇೀರ್ಟï ಟ್ಯಾಕ್ಸಿ ಮಾಲಕರ ಸಂಘ ಬೆಂಬಲ ನೀಡಿಲ್ಲ.
ಲಾರಿ ಮಾಲಿಕರ ಅಸೋಸಿಯೇಷನï ನಿಂದ ಬಂದ್‍ಗೆ ನೈತಿಕ ಬೆಂಬಲ: ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗ್ಳೊಲು ಅನುಮತಿ ನೀಡಲಾಗಿದೆ. ಆದರೆ ನೈತಿಕ ಬೆಂಬಲವಷ್ಟೆ ನೀಡಲಾಗ್ತಿದೆ. ಲಾರಿ ಅಸೋಸಿಯೇಷನï ಚನ್ನ ರೆಡ್ಡಿ ಮಾಹಿತಿ ನೀಡಿದ್ದಾರೆ.

ಬಂದ್ ಹಿನ್ನೆಲೆ ಮೋಜು ಮಸ್ತಿ ಪಿವಿಆರï ಸಿನಿಮಾಗಳಿಗೂ ಇಲ್ಲ ಬ್ರೇಕ್. ಎಂದಿನಂತೆ ಕಾರ್ಯ ನಿರ್ವಹಿಸಲಿರೋ ಮಾಲ್‍ಗಳು. ಮಂತ್ರಿ ಮಾಲ್, ಗರುಡ ಮಾಲ್, ಓರೈನ್ ಮಾಲ್ ಎಂದಿನಂತೆ ಕಾರ್ಯ ನಿರ್ವಾಹಿಸಲು ನಿರ್ಧಾರ. ಮಾಲ್ ಮಾಲಿಕರ ಸಭೆಯಲ್ಲಿ ನಿರ್ಧಾರ.
ಬೆಂಬಲವಿಲ್ಲ: ಭಾರತ್ ಬಂದ್‍ಗೆ ಕರ್ನಾಟಕ ಸಂಘಟನೆಗಳ ಒಕ್ಕೂಟದ ಬೆಂಬಲವಿಲ್ಲ. ಕಾರ್ಮಿಕರ ಬೇಡಿಕೆಗೆ ನಾವು ಬೆಂಬಲ ಕೊಡ್ತೀವಿ. ಅದ್ರೇ ಬಂದ್ಗೆ ನಮ್ಮ ಬೆಂಬಲವಿಲ್ಲ. ಕಾರ್ಮಿಕರ ಬೇಡಿಕೆಗಳ ಹೋರಟಕ್ಕೆ ನಾವು ಸಿದ್ಧ. ಅದ್ರೇ ಭಾರತ್ ಬಂದ್‍ಗೆ ನಾವು ಬೆಂಬಲಿಸಲ್ಲ ಎಂದ ಕರ್ನಾಟಕ ಸಂಘಟನೆಗಳ ಒಕ್ಕೂಟದ ನಾಗೇಶ್ ತಿಳಿಸಿದ್ದಾರೆ.

ವಾಟಾಳ್: ಕರವೇ ಹಾಗೂ ಕನ್ನಡ ವಾಟಾಳï ಪP್ಷÀದಿಂದ ಬೆಂಬಲವಿಲ್ಲ. ಇದುವರೆಗೂ ವಾಟಾಳ್ ನಾಗರಾಜ್ ಅವರನ್ನು ಬಂದ್ ಸಂಬಂಧ ಸಂಪರ್ಕಿಸಿದ ಕಾರ್ಮಿಕ ಸಂಘಟನೆ. ತಟಸ್ಥವಾಗಿ ಉಳಿದ ವಾಟಾಳ್ ನಾಗರಾಜ್, ಕಾರ್ಮಿಕ ಸಂಘಟನೆ ವಿರುದ್ದ ಬೇಸರಗೊಂಡರು.
ಬೆಂಗಳೂರಿನ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಇಲ್ಲ. ಜಿ¯್ಲÁಧಿಕಾರಿ ವಿಜಯï ಶಂಕರï ಸ್ಪಷ್ಟನೆ. ರಜೆ ಘೋಷಣೆ ಸಂಬಂಧ ಯಾವುದೇ ನಿರ್ಧಾರ ತೆಗೆದುಕೊಂಡಲ್ಲ.

ಕೆಪಿಸಿಸಿ ಹೇಳಿಕೆ: ಕೆಪಿಸಿಸಿ ಅಧ್ಯP್ಷÀ ದಿನೇಶ್ ಗುಂಡೂರಾವ್ ಹೇಳಿಕೆ. ಕೆಲ ರಾಷ್ಟ್ರೀಯ ಯೂನಿಯನï ಧರಣಿ ಕರೆದಿವೆ. ನಮ್ಮ ಬಳಿಯೂ ಅವರು ಬೆಂಬಲಕೋರಿz್ದÁರೆ. ಅವರ ಬಂದ್‍ಗೆ ನಮ್ಮ ಬೆಂಬಲವೂ ಇದೆ. ನಾಲ್ಕು ತಿಂಗಳ ಹಿಂದೆಯೇ ಬಂದï ಗೆ ಕರೆಕೊಟ್ಟಿದ್ದರು. ನಾಳೆ, ನಾಡಿದ್ದು ಬಂದï ಆಗುತ್ತಿದೆ. ಕಾರ್ಮಿಕರ ಕಾನೂನು ಕುರಿತು ಕೇಂದ್ರ ಬೇರೆ ಧೋರಣೆಯಿದೆ ಎಂದು ಕೆಪಿಸಿಸಿ ಅಧ್ಯP್ಷÀ ದಿನೇಶ್ ಗುಂಡೂರಾವ್ ಹೇಳಿಕೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಒಪನ್ ಇರಲಿದೆ. ಬಂದ್‍ಗೂ ಇಂದಿರಾ ಕ್ಯಾಂಟೀನ್ ಸಂಬಂಧ ಇಲ್ಲ. ನಿತ್ಯ ಶೇ.60-70% ಮಂದಿ ಕ್ಯಾಂಟೀನ್ ಆಹಾರ ನಂಬಿಕೊಂಡು ಇz್ದÁರೆ. ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಕ್ಯಾಂಟೀನ್ ಕ್ಲೋಸ್ ಇರೋದಿಲ್ಲ. ಬಿಬಿಎಂಪಿ ಮೇಯರ್ ಗಂಗಾಂಬಿಕೆ ಸ್ಪಷ್ಟನೆ.

ತುಮಕೂರು ವಿವಿ ಪರೀಕ್ಷೆಗಳು ಮುಂದೂಡಿಕೆ. ಎಂಬಿಎ,ಎಂಕಾಂ,ಪಬ್ಲಿಕï ಅಡ್ಮಿನಿಸ್ಟ್ರೇಷನï ವಿಷಯಗಳಿಗೆ ನಡೆಯುತಿದ್ದ ಪರೀಕ್ಷೆಗಳು. ಪರೀಕ್ಷೆ ಮುಂದೂಡಿಕೆ ಬಗ್ಗೆ ಸ್ಪಷ್ಟನೆ ನೀಡಿದ ತುಮಕೂರು ವಿವಿ ಕುಲಪತಿ ಸಿz್ದÉೀಗೌಡ.
ಕುವೆಂಪು ವಿವಿ ಪರೀಕ್ಷೆಗಳು ಮುಂದೂಡಿಕೆ. ಶಿವಮೊಗ್ಗ ವಿವಿಯಲ್ಲಿ ನಡಯುತ್ತಿರುವ ಬಿಎಡ್ ಪರೀಕ್ಷೆಗಳು ಮುಂದೂಡಿಕೆ. ಈ ಕುರಿತು ಸ್ಪಷ್ಟನೆ ನೀಡಿದ ಕುವೆಂಪು ವಿವಿ ಕುಲಪತಿ ಜೋಗನ ಶಂಕರ.
ಬೆಂಗಳೂರು ವಿವಿ ಪರೀಕ್ಷೆಗಳು ಮುಂದೂಡಿಕೆ. ಎಂಕಾಂ ಸೇರಿದಂತೆ ಪದವಿ ಕೋರ್ಸï ಗಳಿಗೆ ನಾಳೆ ಪರೀಕ್ಷೆ ಇತ್ತು. ಆದರೆ ರಾಷ್ಟ್ರವ್ಯಾಪಿ ಮುಷ್ಕರ ಹಿನ್ನೆಲೆ. ನಾಳೆ, ನಾಡಿದ್ದು ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಿಕೆ. ಪರೀಕ್ಷಾ ದಿನಾಂಕವನ್ನು ಶೀಘ್ರವೇ ತಿಳಿಸುವುದಾಗಿ ವೇಣುಗೋಪಾಲï ಹೇಳಿಕೆ.

ಏನಿರುತ್ತೆ:
* ಖಾಸಗಿ ಬಸ್
* ಪೆಟ್ರೋಲï ಬಂಕï, ಸರ್ಕಾರಿ ಶಾಲೆ(ಪರಿಸ್ಥಿತಿಗೆ ಅನುಗುಣವಾಗಿ ರಜೆ)
*ಹೋಟೆಲï, ವಿಮಾನ, ರೈಲು,
*ಮೆಟ್ರೋ, ಚಿತ್ರಮಂದಿರ, ಆಸ್ಪತ್ರೆ, ಮೆಡಿಕಲï
*ಕೋರ್ಟï, ಎಸï ಬಿಐ ಸೇರಿದಂತೆ ಕೆಲವು ಬ್ಯಾಂಕï, ಮಾಲï,

ಏನೇನ್ ಇರಲ್ಲ:
* ಖಾಸಗಿ ಶಾಲೆ ಬಂದï(ಪರಿಸ್ಥಿತಿಗೆ ಅನುಗುಣವಾಗಿ ರಜೆ)
* ಕೆಎಸïಆರï ಟಿಸಿ, ಬಿಎಂಟಿಸಿ
* ಆ್ಯಪ್ ಆಧಾರಿತ ಟ್ಯಾಕ್ಸಿ, ಆಟೋ ಸೇವೆ ಬಂದ್
* ಬ್ಯಾಂಕ್, ಉಬರ್, ಒಲಾ ಕ್ಯಾಬ್, ಹಲವು ಬ್ಯಾಂಕ್
=======================

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ