ವಾರ್ತಾ ಮಿತ್ರ

ವಾರ್ತಾ ಮಿತ್ರ

ಕನ್ನಡಿಗರಿಗೆ ಕನ್ನಡದಲ್ಲಿ ವಾರ್ತೆಗಳು

  • ಮುಖಪುಟ
  • ಹೊಸ ಸುದ್ದಿಗಳು
  • ವಾಟ್ಸಪ್ಪ್ ವಿಡಿಯೋಗಳು
  • ರಾಜ್ಯ
  • ರಾಷ್ಟ್ರೀಯ
  • ಪ್ರಧಾನಿ ಮೋದಿ
  • ಸಿಎಂ ಬಿಯಸ್ವೈ
  • ರಾಜಕೀಯ
  • ಕ್ರೈಮ್
  • ವಾಣಿಜ್ಯ
  • ಕ್ರೀಡೆ
  • ಆರೋಗ್ಯ
  • ಧರ್ಮ – ಸಂಸ್ಕೃತಿ
  • ಮನರಂಜನೆ
  • ಕಾರ್ಯಕ್ರಮಗಳು
  • ಅಂತರರಾಷ್ಟ್ರೀಯ
  • ಅನ್ಯ ಭಾಷಿಯ ಸುದ್ದಿಗಳು
  • ಮತ್ತಷ್ಟು
  • ಲೇಖನಗಳು
  • ಜಾಹಿರಾತುಗಳು
  • ಬೆಂಗಳೂರು
  • ಹೈದರಾಬಾದ್ ಕರ್ನಾಟಕ
  • ಮುಂಬೈ ಕರ್ನಾಟಕ
  • ಮಧ್ಯ ಕರ್ನಾಟಕ
  • ಹಳೆ ಮೈಸೂರು
  • ಕರಾವಳಿ
Homeಕ್ರೈಮ್ಮಿನಿಮಮ್ ಬ್ಯಾಲೆನ್ಸ್ ಹೆಸರಲ್ಲಿ ಬ್ಯಾಂಕುಗಳು ಸಂಗ್ರಹಿಸಿದ್ದು ಎಷ್ಟು ಸಾವಿರ ಕೋಟಿ ಗೊತ್ತ?

ಮಿನಿಮಮ್ ಬ್ಯಾಲೆನ್ಸ್ ಹೆಸರಲ್ಲಿ ಬ್ಯಾಂಕುಗಳು ಸಂಗ್ರಹಿಸಿದ್ದು ಎಷ್ಟು ಸಾವಿರ ಕೋಟಿ ಗೊತ್ತ?

August 6, 2018 VD ಕ್ರೈಮ್ Comments Off on ಮಿನಿಮಮ್ ಬ್ಯಾಲೆನ್ಸ್ ಹೆಸರಲ್ಲಿ ಬ್ಯಾಂಕುಗಳು ಸಂಗ್ರಹಿಸಿದ್ದು ಎಷ್ಟು ಸಾವಿರ ಕೋಟಿ ಗೊತ್ತ?
Seen By: 90
ನವದೆಹಲಿ: ಸರ್ಕಾರಿ ಸೌಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಸೇರಿದಂತೆ ಹಲವು ಬ್ಯಾಂಕ್ ಗಳು ಖಾತೆಯಲ್ಲಿ ಕನಿಷ್ಠ ಬಾಕಿ(ಮಿನಿಮಮ್ ಬ್ಯಾಲೆನ್ಸ್) ಉಳಿಸಿಕೊಳ್ಳದ ಗ್ರಾಹಕರಿಗೆ ದಂಡ ವಿಧಿಸುತ್ತಿದ್ದು 2017-18ನೇ ಸಾಲಿನಲ್ಲಿ ದಂಡ ರೂಪವಾಗಿ ಬ್ಯಾಂಕ್ ಗಳು ಬರೋಬ್ಬರಿ 5 ಸಾವಿರ ಕೋಟಿ ರುಪಾಯಿಯನ್ನು ಸಂಗ್ರಹಿಸಿದೆ.
ಜನ್ ಧನ್ ಯೋಜನೆ ಅಡಿ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳದ ಗ್ರಾಹಕರ ಖಾತೆಗಳಲ್ಲೂ ಆರಂಭಿಕ ಉಳಿತಾಯದ ಮೊತ್ತವೇ 30.8 ಕೋಟಿ ರುಪಾಯಿಗಳಷ್ಟಿತ್ತು. ಹಾಗಿದ್ದರೂ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಂದ ವಸೂಲಾದ ದಂಡದ ಪ್ರಮಾಣ ಏರಿಕೆಯಾಗಿದೆ. ಹೀಗಿದ್ದರು ಸುಮಾರು 5 ಸಾವಿರ ಕೋಟಿ ರುಪಾಯಿ ಸಂಗ್ರಹವಾಗಿದೆ. ಇದರಲ್ಲಿ 2,433 ಕೋಟಿ ರುಪಾಯಿಯನ್ನು ಎಸ್ಬಿಐ ಸಂಗ್ರಹಿಸಿದೆ.
ಇನ್ನುಳಿದಂತೆ ಆಕ್ಸಿಸ್ ಬ್ಯಾಂಕ್, ಹೆಚ್ ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗಳು ದಂಡ ರೂಪವಾಗಿ ಹಣ ಸಂಗ್ರಹಿಸಿದೆ. 2018ರ ಹಣಕಾಸು ವರ್ಷದಲ್ಲಿ ಕೆಲ ಬ್ಯಾಂಕ್ ಗಳು ಕನಿಷ್ಠ ಬಾಕಿ ದಂಡವನ್ನು ಸ್ವಲ್ಪ ಕಡಿತಗೊಳಿಸಿದ್ದವು. ಇದರಿಂದಾಗಿ ಎಸ್ಬಿಐ ಈ ಏಳು ತಿಂಗಳಲ್ಲಿ 1,700 ಕೋಟಿ ರುಪಾಯಿ ಸಂಗ್ರಹಿಸಿದೆ.

 

  • Bank Account minimum balance

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ

Previous

ಚೊಕ್ಸಿ-ನೀರವ್ ಗೆ ಕ್ಲೀನ್ ಚಿಟ್ ನೀಡದ ಸೆಬಿ, ತನಿಖೆ ಮುಂದುವರಿಕೆ

Next

ಎಸ್.ಐ.ಟಿ. ವಿಚಾರಣೆ ಕುಸಿದು ಬಿದ್ದ ಗಣೇಶ ತಾಯಿ

ಬಾಗಲಕೋಟೆ

  • ಪ್ರಧಾನ ಮಂತ್ರಿ ಮೋದಿ ಅವರ ದೂರದೃಷ್ಠಿಯ ಫಲ: ರೈತರು ಮತ್ತು ಸಕ್ಕರೆ ಕಾರ್ಖಾನೆಗೆ ಹೆಚ್ಚು ಅನುಕೂಲ 2025ಕ್ಕೆ ಶೇ.25ರಷ್ಟು ಇಥೆನಾಲ್ ಉತ್ಪಾದನೆ ಗುರಿ
  • ಜನರು ಕೊಟ್ಟ ತೀರ್ಪು ಸ್ವಾಗತಿಸುತ್ತೇವೆ: ಸಿದ್ದರಾಮಯ್ಯ
  • ಗ್ರಾಮೀಣ ಪ್ರದೇಶದಲ್ಲಿ ಕುಸಿಯುತ್ತಿರುವ ಮನೆಗಳು
more...change

ಹೊಸ ಸುದ್ದಿ

  • ದೇಶದಲ್ಲಿ ಸಿಂಹಗಳ ಸಂತತಿ ಹೆಚ್ಚಾಗುತ್ತಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ
    August 11, 2021 Comments Off on ದೇಶದಲ್ಲಿ ಸಿಂಹಗಳ ಸಂತತಿ ಹೆಚ್ಚಾಗುತ್ತಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ
  • ರಾಜಕಾರಣದಲ್ಲಿನ ಅಪರಾಧಿಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ವಿಭಾಗೀಯ ಪೀಠಗಳು ಇಂದು ನೀಡಿರುವ ಎರಡು ಮಹತ್ವದ ಆದೇಶಗಳು ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿವೆ.
    August 11, 2021 Comments Off on ರಾಜಕಾರಣದಲ್ಲಿನ ಅಪರಾಧಿಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ವಿಭಾಗೀಯ ಪೀಠಗಳು ಇಂದು ನೀಡಿರುವ ಎರಡು ಮಹತ್ವದ ಆದೇಶಗಳು ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿವೆ.
  • ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
    August 11, 2021 Comments Off on ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
  • ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರಸ್ತೆಗೆ ಚೆಲ್ಲುತ್ತಿದ್ದಾರೆ : ಡಿ.ಕೆ.ಶಿವಕುಮಾರ್
    August 11, 2021 Comments Off on ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರಸ್ತೆಗೆ ಚೆಲ್ಲುತ್ತಿದ್ದಾರೆ : ಡಿ.ಕೆ.ಶಿವಕುಮಾರ್
  • ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ರಾಜ್ಯಕ್ಕೆ ವಲಸೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ
    August 11, 2021 Comments Off on ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ರಾಜ್ಯಕ್ಕೆ ವಲಸೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ

ನಿಮ್ಮ ಜಾಹಿರಾತುಗಳನ್ನು ಇಲ್ಲಿ ಪ್ರದರ್ಶಿಸಲು ಸಂಪರ್ಕಿಸಿ ವಾರ್ತಾ ಮಿತ್ರ 7022937357

ಜಾಹೀರಾತು


ಸಂಪರ್ಕ (ಕನೆಕ್ಟ್) ಮಿತ್ರ

ಅಮೋಘಾ ಮಾಧ್ಯಮ ಸೇವೆಗಳು

ಸಮಾಚಾರ ನೆಟ್ವರ್ಕ್
  • ಸೈಟ್ ವೀಕ್ಷಣೆಗಳು
  • ಜಾಹೀರಾತು
  • ನಮ್ಮ ಸಂಪರ್ಕ
  • ನಮ್ಮ ಜೊತೆಗಾರರು
  • ಗೌಪ್ಯತಾ ನೀತಿ
  • ಸೈಟ್ ನಕ್ಷೆ
  •                                     

Copyright © 2018 | Varta Mitra. All Rights Reserved

ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ