ಮಗನನ್ನು ಥಳಿಸಿದ್ದಕ್ಕೆ ತಂದೆಯಿಂದ ಚಾಕು ಇರಿತ

 

ಬೆಂಗಳೂರು,ಜೂ.6- ಮಗನಿಗೆ ಯುವಕರ ಗುಂಪು ಹೊಡೆಯುತ್ತಿರುವುದನ್ನು ಗಮನಿಸಿದ ತಂದೆ ಮನೆಯೊಳಗಿನಿಂದ ಚಾಕು ತಂದುಯುವಕನಿಗೆಇರಿದಿರುವಘಟನೆಕೋಣನಕುಂಟೆ ಪೆÇಲೀಸ್‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇರಿತದಿಂದಗಾಯಗೊಂಡಿರುವ ಶಿವು(18) ಎಂಬಾತನನ್ನು ಖಾಸಗಿ ಆಸ್ಪತ್ರೆಗೆದಾಖಲಿಸಲಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚೌಡೇಶ್ವರಿ ಲೇಔಟ್‍ನ 2ನೇ ಕ್ರಾಸ್, ಕೆಂಬತ್ತನಹಳ್ಳಿ ನಿವಾಸಿ ವಿನೋದ್‍ಎಂಬಾತನಿಗೆಜೊತೆ ಈ ಹಿಂದೆ ಶಿವು ಹಾಗೂ ಇತರರು ಜಗಳವಾಡಿದ್ದರು.
ಇದೇ ವಿಚಾರವಾಗಿರಾತ್ರಿ 9 ಗಂಟೆ ಸಮಯದಲ್ಲಿ ಮನೆ ಬಳಿ ಬಂದಇವರುಆತನೊಂದಿಗೆ ಜಗಳವಾಡಿ ಹಲ್ಲೆಗೆ ಮುಂದಾಗಿದ್ದಾರೆ.ಇದನ್ನು ಗಮನಿಸಿದ ವಿನೋದ್‍ಅವರತಂದೆ ಮನೆಯೊಳಗಿನಿಂದ ಚಾಕುವಿನ್ನುತೆಗೆದುಕೊಂಡು ಬಂದು ಶಿವುಗೆ ಇರಿದಿದ್ದಾರೆ.
ಇರಿತದಿಂದಗಾಯಗೊಂಡ ಶಿವನನ್ನು ತಕ್ಷಣಆಸ್ಪತ್ರೆದಾಖಲಿಸಲಾಗಿದೆ.ಈ ಸಂಬಂಧಕೋಣನಕುಂಟೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ