ಬೆಂಗಳೂರು,ಜೂ.6- ಮಗನಿಗೆ ಯುವಕರ ಗುಂಪು ಹೊಡೆಯುತ್ತಿರುವುದನ್ನು ಗಮನಿಸಿದ ತಂದೆ ಮನೆಯೊಳಗಿನಿಂದ ಚಾಕು ತಂದುಯುವಕನಿಗೆಇರಿದಿರುವಘಟನೆಕೋಣನಕುಂಟೆ ಪೆÇಲೀಸ್ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇರಿತದಿಂದಗಾಯಗೊಂಡಿರುವ ಶಿವು(18) ಎಂಬಾತನನ್ನು ಖಾಸಗಿ ಆಸ್ಪತ್ರೆಗೆದಾಖಲಿಸಲಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚೌಡೇಶ್ವರಿ ಲೇಔಟ್ನ 2ನೇ ಕ್ರಾಸ್, ಕೆಂಬತ್ತನಹಳ್ಳಿ ನಿವಾಸಿ ವಿನೋದ್ಎಂಬಾತನಿಗೆಜೊತೆ ಈ ಹಿಂದೆ ಶಿವು ಹಾಗೂ ಇತರರು ಜಗಳವಾಡಿದ್ದರು.
ಇದೇ ವಿಚಾರವಾಗಿರಾತ್ರಿ 9 ಗಂಟೆ ಸಮಯದಲ್ಲಿ ಮನೆ ಬಳಿ ಬಂದಇವರುಆತನೊಂದಿಗೆ ಜಗಳವಾಡಿ ಹಲ್ಲೆಗೆ ಮುಂದಾಗಿದ್ದಾರೆ.ಇದನ್ನು ಗಮನಿಸಿದ ವಿನೋದ್ಅವರತಂದೆ ಮನೆಯೊಳಗಿನಿಂದ ಚಾಕುವಿನ್ನುತೆಗೆದುಕೊಂಡು ಬಂದು ಶಿವುಗೆ ಇರಿದಿದ್ದಾರೆ.
ಇರಿತದಿಂದಗಾಯಗೊಂಡ ಶಿವನನ್ನು ತಕ್ಷಣಆಸ್ಪತ್ರೆದಾಖಲಿಸಲಾಗಿದೆ.ಈ ಸಂಬಂಧಕೋಣನಕುಂಟೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.