ನೋ ಪ್ರಾಬ್ಲಂ ಸರ್, ಉಮೇಶ್ ಕತ್ತಿ ಹ್ಯಾಂಡ್ಲ್ ಮಾಡ್ತಾರೆ ಸರ್…

ಬೆಂಗಳೂರು, ಮೇ 18

ನೋ ಪ್ರಾಬ್ಲಂ ಸರ್ .. ಉಮೇಶ್ ಕತ್ತಿ ಹ್ಯಾಂಡಲ್ ಮಾಡ್ತಾರೆ ಸರ್ … ಹೀಗೆ ದೂರವಾಣಿಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾಗೆ ಅಭಯ ನೀಡಿದರು.

ಸುಪ್ರೀಂ ಕೋರ್ಟ್ ಆದೇಶದ ಬಳಿಕ ವಿಧಾನಸಭೆ ಪ್ರವೇಶಿಸುವ ಸಂದರ್ಭದಲ್ಲಿ ದೂರವಾಣಿ ಕರೆ ಮಾಡಿದ ಅಮಿತ್ ಶಾ ಅವರಿಗೆ ಯಾವುದೇ ತೊಂದರೆ ಇಲ್ಲ ಸರ್. ನಾವೂ ಹ್ಯಾಂಡಲ್ ಮಾಡುತ್ತೇವೆ. ಸಂಪುಟ ಸಭೆ ಬಳಿಕ. ನಮ್ಮ ನಾಯಕರ ಜತೆ ಮತ್ತೆ ಸಭೆ ನಡೆಸುತ್ತೇನೆ ಎಂದು ಬಿಎಸ್ ವೈ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ