ಮೈತ್ರಿ ಸರ್ಕಾರ ಬೀಳಲು ಸಿದ್ದು, ಕುಮಾರಸ್ವಾಮಿ ಕಾರಣ

ನವದೆಹಲಿ: ಸಮ್ಮೀಶ್ರ ಸರ್ಕಾರ ಬೀಳೋದಕ್ಕೆ ಮಾಜಿ ಸಿಎಮ್ ಗಳಾದ ಹೆಚ್.ಡಿ. ಕುಮಾರ ಸ್ವಾಮಿ ಮತ್ತು ಸಿದ್ದರಾಮಯ್ಯ ಕಾರಣ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಮೈತ್ರಿ ಸರ್ಕಾರ ಪತನಕ್ಕೆ ಚೆರ್ಚೆ ನಡೆಯುತ್ತಿದೆ. ಮಾಜಿ ಸಿದ್ದರಾಮಯ್ಯ ಮತ್ತು ಕುಮಾರ ಸ್ವಾಮಿ ನಡುವೆ ಮಾತಿನ ಸಮರ ಕೂಡ ಜೋರಾಗಿದೆ. ಇದೀಗ ದೆಹಲಿಯಲ್ಲಿರುವ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಮೈತ್ರಿ ಸರ್ಕಾರ ಬೀಳಲು ಇಬ್ಬರು ಸಮಾಪಾಲು ಹೊಂದಿದ್ದಾರೆ. ಇವರುಬ್ಬರು ಯಾರನ್ನ ಕೇಳಿ ಸರ್ಕಾರ ರಚಿಸಿದ್ರು. ಪಕ್ಷ ರಾಜಕಾರಣ ಇಲ್ಲದಾಗ ಪಕ್ಷಾಂತರವಾಗುತ್ತದೆ. ಜೆಡಿಸಿಎಸ್ ಶಾಸಕರನ್ನು ಕುಮಾರಸ್ವಾಮಿ ಕೇಳಲ್ಲಿಲ್ಲ. ಕಾಂಗ್ರೆಸ್ ಶಾಸಕರನ್ನ ಕುಮಾರಸ್ವಾಮಿ ಕೇಳಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ