ಮೈತ್ರಿ ಧರ್ಮ ಪಾಲನೆ ಹಿನ್ನಲೆ-ಕಾಂಗ್ರೇಸ್‍ನಿಂದ ವೀಕ್ಷಕರ ಪಟ್ಟಿ ಬಿಡುಗಡೆ

ಬೆಂಗಳೂರು, ಮಾ.30-ಜೆಡಿಎಸ್-ಕಾಂಗ್ರೆಸ್ ನಡುವೆ ಏರ್ಪಟ್ಟಿರುವ ಮೈತ್ರಿ ಧರ್ಮ ಪಾಲನೆ ಕುರಿತಂತೆ ಕಾಂಗ್ರೆಸ್ ಇಂದು ವೀಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ವಿರುದ್ಧವಾಗಿ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ವರದಿ ಮಾಡಲು ಜಂಟಿ ಪ್ರಚಾರ ಸಮರ್ಪಕವಾಗಿ ನಡೆಯುತ್ತಿದೆ ಎಂಬುದರ ಮೇಲೆ ನಿಗಾ ಇಡಲು ಈ ವೀಕ್ಷಕರನ್ನು ನೇಮಿಸಲಾಗಿದೆ.

ಚಿಕ್ಕೋಡಿ-ವೀರಕುಮಾರ್ ಪಾಟೀಲ್
ಬೆಳಗಾಂ-ಪಿ.ಎಂ.ಅಶೋಕ್
ಬಾಗಲಕೋಟೆ-ಎಸ್.ಆರ್.ಪಾಟೀಲ್
ವಿಜಯಪುರ-ಎಂ.ಪಿ.ಪಾಟೀಲ್
ಕಲಬುರಗಿ-ಶರಣಪ್ರಕಾಶ ಪಾಟೀಲ್
ರಾಯಚೂರು-ಎನ್.ಎಸ್.ಬೋಜರಾಜ್
ಬೀದರ್-ರಹೀಮ್‍ಖಾನ್
ಕೊಪ್ಪಳ-ಬಸವನಗೌಡ ಬಾದರ್ಲಿ
ಬಳ್ಳಾರಿ-ಸೂರ್ಯನಾರಾಯಣರೆಡ್ಡಿ
ಹಾವೇರಿ-ಶಿವಣ್ಣನವರ್
ಉತ್ತರಕನ್ನಡ ಮತ್ತು ದಾವಣಗೆರೆ-ಆರ್.ವಿ.ದೇಶಪಾಂಡೆ
ಶಿವಮೊಗ್ಗ-ಕಿಮ್ಮನೆ ರತ್ನಾಕರ
ಉಡುಪಿ-ಚಿಕ್ಕಮಗಳೂರು-ಜಯಮಾಲಾ
ಹಾಸನ- ಗಂಡಸಿ ಶಿವರಾಂ
ದಕ್ಷಿಣ ಕನ್ನಡ-ರಮಾನಾಥ್‍ರೈ
ಚಿತ್ರದುರ್ಗ- ರಘುಮೂರ್ತಿ
ತುಮಕೂರು-ಪರಮೇಶ್ವರ್
ಮಂಡ್ಯ-ಎನ್.ಸಂಪಂಗಿ
ಮೈಸೂರು-ಎಚ್.ಸಿ.ಮಹದೇವಪ್ಪ
ಚಾಮರಾಜನಗರ-ಚಲುವರಾಯಸ್ವಾಮಿ
ಬೆಂಗಳೂರು ಗ್ರಾಮಾಂತರ-ಜಿ.ಸಿ.ಚಂದ್ರಶೇಖರ್
ಬೆಂಗಳೂರು ಉತ್ತರ-ಕೆ.ಸಿ.ರಾಮಮೂರ್ತಿ
ಬೆಂಗಳೂರು-ಕೇಂದ್ರ- ಕೆ.ಜೆ.ಜಾರ್ಜ್
ಬೆಂಗಳೂರು ದಕ್ಷಿಣ- ಎಂ.ಸಿ.ವೇಣುಗೋಪಾಲ್
ಚಿಕ್ಕಬಳ್ಳಾಪುರ-ಶಿವಶಂಕರ್‍ರೆಡ್ಡಿ
ಕೋಲಾರ-ವಿ.ಆರ್.ಸುದರ್ಶನ್

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ