ಭಾರತೀಯ ವೈಮಾನಿಕ ದಾಳಿಯನ್ನು ಅಭಿನಂದಿಸಿದ ಸಿಎಂ.ಕುಮಾರಸ್ವಾಮಿ

ಬೆಂಗಳೂರು, ಫೆ.26- ಪುಲ್ವಾಮಾದಲ್ಲಿನ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರರ ಶಿಬಿರಗಳ ಮೇಲೆ ಭಾರತೀಯ ವೈಮಾನಿಕ ದಾಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.

ಮೈ ಸಲ್ಯೂಟ್ ಟು ದ ಇಂಡಿಯನ್ ಏರ್ಫೋರ್ಸ್. ಜೈ ಜವಾನ್… ಜೈ ಹಿಂದ್ ಎಂದು ಟ್ವಿಟ್ ಮಾಡಿರುವ ಸಿಎಂ ಭಾರತದಲ್ಲಿ ಸೈನಿಕರ ಮೇಲೆ ನಡೆದ ದಾಳಿಗೆ ಪ್ರತಿದಾಳಿ ಕೈಗೊಂಡಿರುವುದಕ್ಕೆ ಏರ್ಫೋರ್ಸ್ ಗೆ ಅಭಿನಂದಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ