ವ್ಯಕ್ತಿಯೊಬ್ಬನ ಅನುಮಾನಸ್ಪದ ಸಾವು ಬಾವಿಯಲ್ಲಿ ಪತ್ತೆಯಾದ ಶವ

ತುಮಕೂರು, ಫೆ.14- ಅನುಮಾನಸ್ಪದವಾಗಿ ವ್ಯಕ್ತಿಯೊಬ್ಬನ ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಶಿರಾ ಪೆÇೀಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತೋವಿನಕೆರೆ ಮಾರಿಪಾಳ್ಳದ ನಿವಾಸಿ ತಿಮ್ಮಣ್ಣ(48) ಕೆಲ ವರ್ಷಗಳಿಂದ ಕುಟುಂಬದವರಿಂದ ದೂರವಾಗಿದ್ದು ಆದರೆ ಈಗ ಮಾವಿನಗೋಡು ಬಳಿ ಇರುವ ಶವವಾಗಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ವಿಷಯ ತಿಳಿದ ಕೂಡಲೇ ಶಿರಾ ಪೆÇಲೀಸ್ ಠಾಣೆಯ ಇನïಸ್ಪೆಕ್ಟರï ರಂಗಸ್ವಾಮಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಪ್ರಕರಣವನ್ನು ಸಬï ಇನï ಸ್ಪೆಕ್ಟರï ಚೇತನï ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ