ಸಿದ್ಧಗಂಗಾ ಮಠಕ್ಕೆ ಅಯಾಜ್ ಖಾನ್ ಭೇಟಿ ಲೋಕಸಭೆ ಟಿಕೇಟ್‍ಗಾಗಿ ಸ್ವಾಮಿಗಳ ಆಶಿರ್ವಾದ

ಬೀದರ,ಫೆ.3- ರಾಜ್ಯದ ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ ಖಾನ್ ಅವರೊಂದಿಗೆ ಕೆಪಿಸಿಸಿ ಕಾರ್ಯದರ್ಶಿ ಮಹ್ಮದ ಅಯಾಜ್ ಖಾನ್ ಅವರು ಮಂಗಳವಾರ ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮಿಗಳನ್ನು ಭೇಟಿಯಾಗಿ ಮುಂಬರುವ 2019 ಲೋಕಸಭಾ ಚುನಾವಣೆಯಲ್ಲಿ ಬೀದರನಿಂದ ಕಾಂಗ್ರೇಸ್ ಪಕ್ಷದ ಟಿಕೇಟ್‍ಗಾಗಿ ಆಶಿರ್ವಾದ ಪಡೆದರು.

ಇವರೊಂದಿಗೆ ಪಕ್ಷದ ಮುಖಂಡರಾದ ಡಾ. ಶಕೀಲ್ ನವಾಜ್ ಬಿ.ಬಿ.ಎಂ.ಪಿ. ಕಾರ್ಪೋರೇಟರ್, ಸೈಯದ ಮುಜಾಹಿದ್ ಕಾಂಗ್ರೇಸ್ ಮುಖಂಡರು, ಶ್ರೀ ವೆಂಕಟೇಶ ಇವರುಗಳು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ