ವಾರ್ತಾ ಮಿತ್ರ

ವಾರ್ತಾ ಮಿತ್ರ

ಕನ್ನಡಿಗರಿಗೆ ಕನ್ನಡದಲ್ಲಿ ವಾರ್ತೆಗಳು

  • ಮುಖಪುಟ
  • ಹೊಸ ಸುದ್ದಿಗಳು
  • ವಾಟ್ಸಪ್ಪ್ ವಿಡಿಯೋಗಳು
  • ರಾಜ್ಯ
  • ರಾಷ್ಟ್ರೀಯ
  • ಪ್ರಧಾನಿ ಮೋದಿ
  • ಸಿಎಂ ಬಿಯಸ್ವೈ
  • ರಾಜಕೀಯ
  • ಕ್ರೈಮ್
  • ವಾಣಿಜ್ಯ
  • ಕ್ರೀಡೆ
  • ಆರೋಗ್ಯ
  • ಧರ್ಮ – ಸಂಸ್ಕೃತಿ
  • ಮನರಂಜನೆ
  • ಕಾರ್ಯಕ್ರಮಗಳು
  • ಅಂತರರಾಷ್ಟ್ರೀಯ
  • ಅನ್ಯ ಭಾಷಿಯ ಸುದ್ದಿಗಳು
  • ಮತ್ತಷ್ಟು
  • ಲೇಖನಗಳು
  • ಜಾಹಿರಾತುಗಳು
  • ಬೆಂಗಳೂರು
  • ಹೈದರಾಬಾದ್ ಕರ್ನಾಟಕ
  • ಮುಂಬೈ ಕರ್ನಾಟಕ
  • ಮಧ್ಯ ಕರ್ನಾಟಕ
  • ಹಳೆ ಮೈಸೂರು
  • ಕರಾವಳಿ
Homeರಾಷ್ಟ್ರೀಯಎಂಎಲ್​ಎ ಆಗುವವರೆಗೂ ನನ್ನ ಬಳಿ ಬ್ಯಾಂಕ್​ ಖಾತೆ ಇರಲಿಲ್ಲ: ಪ್ರಧಾನಿ ಮೋದಿ ನೆನಪು

ಎಂಎಲ್​ಎ ಆಗುವವರೆಗೂ ನನ್ನ ಬಳಿ ಬ್ಯಾಂಕ್​ ಖಾತೆ ಇರಲಿಲ್ಲ: ಪ್ರಧಾನಿ ಮೋದಿ ನೆನಪು

September 2, 2018 Samachar Network-NP ರಾಷ್ಟ್ರೀಯ, ಪ್ರಧಾನಿ ಮೋದಿ, ವಾಣಿಜ್ಯ Comments Off on ಎಂಎಲ್​ಎ ಆಗುವವರೆಗೂ ನನ್ನ ಬಳಿ ಬ್ಯಾಂಕ್​ ಖಾತೆ ಇರಲಿಲ್ಲ: ಪ್ರಧಾನಿ ಮೋದಿ ನೆನಪು
Seen By: 64

ಹೊಸದಿಲ್ಲಿ: ವಿದ್ಯಾರ್ಥಿಯಾಗಿರುವಾಗ ದೆನಾ ಬ್ಯಾಂಕ್​ ನಮಗೆ ಪಿಗ್ಗಿ ಅಕೌಂಟ್​ ತೆರೆಯಲು ಅವಕಾಶ ನೀಡಿತ್ತು. ಆದರೆ ನನ್ನ ಖಾತೆ ಸದಾ ಖಾಲಿಯಾಗಿರುತ್ತಿತ್ತು. ನಾನು ಹಳ್ಳಿ ಬಿಟ್ಟು ಬಂದಾಗ ಬಹಳ ವರ್ಷ ಖಾತೆ ಮುಂದುವರಿಸಿದ ಅಧಿಕಾರಿಗಳು ಆನಂತರ ನಾನಿರುವಲ್ಲಿಗೇ ಬಂದು ಸಹಿ ಪಡೆದು ಖಾತೆ ನಿಷ್ಕ್ರಿಯಗೊಳಿಸಿದರು. ಇದಾದ ಮೇಲೆ ಗುಜರಾತ್​ನಲ್ಲಿ ಎಂಎಲ್​ಎ ಆದ ನಂತರವೇ ಸಂಬಳಕ್ಕಾಗಿ ಖಾತೆ ತೆರೆದದ್ದು ಎಂದು ನೆನಪಿಸಿಕೊಂಡರು.
ನಿನ್ನೆ ಭಾರತೀಯ ಅಂಚೆ ಇಲಾಖೆಯ ಪೇಮೆಂಟ್ಸ್​ ಬ್ಯಾಂಕ್​ ಅನ್ನು ಲೋಕಾರ್ಪಣೆಗೊಳಿಸಿದ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಇದೇ ವೇಳೆ ಅಂಚೆ ನೌಕರರ ಪ್ರಾಮಾಣಿಕ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

 

  • pm modi bank account

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ

Previous

ರಾತ್ರಿ 11.30ರವರೆಗೆ ಜನರ ಸಮಸ್ಯೆ ಆಲಿಸಿ, ಅಭಯ ಹಸ್ತ ನೀಡಿದ ಸಿಎಂ ಎಚ್ ಡಿ ಕುಮಾರಸ್ವಾಮಿ

Next

ತೆಲಂಗಾಣ: ‘ಅವಧಿ ಪೂರ್ವ ಚುನಾವಣೆಗೆ ಸಿದ್ಧರಾಗಿ’, ಬಿಜೆಪಿ ಕಾರ್ಯಕರ್ತರಿಗೆ ಅಮಿತ್ ಶಾ ಸೂಚನೆ

ಬಾಗಲಕೋಟೆ

  • ಪ್ರಧಾನ ಮಂತ್ರಿ ಮೋದಿ ಅವರ ದೂರದೃಷ್ಠಿಯ ಫಲ: ರೈತರು ಮತ್ತು ಸಕ್ಕರೆ ಕಾರ್ಖಾನೆಗೆ ಹೆಚ್ಚು ಅನುಕೂಲ 2025ಕ್ಕೆ ಶೇ.25ರಷ್ಟು ಇಥೆನಾಲ್ ಉತ್ಪಾದನೆ ಗುರಿ
  • ಜನರು ಕೊಟ್ಟ ತೀರ್ಪು ಸ್ವಾಗತಿಸುತ್ತೇವೆ: ಸಿದ್ದರಾಮಯ್ಯ
  • ಗ್ರಾಮೀಣ ಪ್ರದೇಶದಲ್ಲಿ ಕುಸಿಯುತ್ತಿರುವ ಮನೆಗಳು
more...change

ಹೊಸ ಸುದ್ದಿ

  • ದೇಶದಲ್ಲಿ ಸಿಂಹಗಳ ಸಂತತಿ ಹೆಚ್ಚಾಗುತ್ತಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ
    August 11, 2021 Comments Off on ದೇಶದಲ್ಲಿ ಸಿಂಹಗಳ ಸಂತತಿ ಹೆಚ್ಚಾಗುತ್ತಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ
  • ರಾಜಕಾರಣದಲ್ಲಿನ ಅಪರಾಧಿಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ವಿಭಾಗೀಯ ಪೀಠಗಳು ಇಂದು ನೀಡಿರುವ ಎರಡು ಮಹತ್ವದ ಆದೇಶಗಳು ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿವೆ.
    August 11, 2021 Comments Off on ರಾಜಕಾರಣದಲ್ಲಿನ ಅಪರಾಧಿಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ವಿಭಾಗೀಯ ಪೀಠಗಳು ಇಂದು ನೀಡಿರುವ ಎರಡು ಮಹತ್ವದ ಆದೇಶಗಳು ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿವೆ.
  • ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
    August 11, 2021 Comments Off on ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
  • ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರಸ್ತೆಗೆ ಚೆಲ್ಲುತ್ತಿದ್ದಾರೆ : ಡಿ.ಕೆ.ಶಿವಕುಮಾರ್
    August 11, 2021 Comments Off on ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರಸ್ತೆಗೆ ಚೆಲ್ಲುತ್ತಿದ್ದಾರೆ : ಡಿ.ಕೆ.ಶಿವಕುಮಾರ್
  • ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ರಾಜ್ಯಕ್ಕೆ ವಲಸೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ
    August 11, 2021 Comments Off on ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ರಾಜ್ಯಕ್ಕೆ ವಲಸೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ

ನಿಮ್ಮ ಜಾಹಿರಾತುಗಳನ್ನು ಇಲ್ಲಿ ಪ್ರದರ್ಶಿಸಲು ಸಂಪರ್ಕಿಸಿ ವಾರ್ತಾ ಮಿತ್ರ 7022937357

ಜಾಹೀರಾತು


ಸಂಪರ್ಕ (ಕನೆಕ್ಟ್) ಮಿತ್ರ

ಅಮೋಘಾ ಮಾಧ್ಯಮ ಸೇವೆಗಳು

ಸಮಾಚಾರ ನೆಟ್ವರ್ಕ್
  • ಸೈಟ್ ವೀಕ್ಷಣೆಗಳು
  • ಜಾಹೀರಾತು
  • ನಮ್ಮ ಸಂಪರ್ಕ
  • ನಮ್ಮ ಜೊತೆಗಾರರು
  • ಗೌಪ್ಯತಾ ನೀತಿ
  • ಸೈಟ್ ನಕ್ಷೆ
  •                                     

Copyright © 2018 | Varta Mitra. All Rights Reserved

ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ