ವದಂತಿ ಸುದ್ದಿಗಳಿಗೆ ಕಡಿವಾಣ: ಕೇಂದ್ರ ಸರ್ಕಾರ

Varta Mitra News

ನವದೆಹಲಿ, ಜು.20- ದೇಶದ ವಿವಿಧೆಡೆ ಹಿಂಸಾಚಾರ ಮತ್ತು ಕೊಲೆಗಳಿಗೆ ಕಾರಣವಾದ ವದಂತಿಗಳು ಮತ್ತು ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ವಾಟ್ಸಾಪ್‍ನಲ್ಲಿ ಸಂದೇಶ ರವಾನೆಗೆ ಮಿತಿ ಹೇರಲಾಗಿದೆ.
ಒಮ್ಮೆ ಐದು ಶಾಟ್‍ಗಳಿಗೆ ಮಾತ್ರ ಫಾರ್ವರ್ಡಿಂಗ್ ಮೆಸೇಜ್ ಸೇರಿದಂತೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ವಾಟ್ಸಾಪ್ ಮಾಹಿತಿ ಜಾಲಕ್ಕೆ ಸೀಮಿತಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ವಾಟ್ಸಾಪ್ ಇಂದು ಈ ಕುರಿತು ಅಧಿಕೃತ ಸಂದೇಶ ರವಾನೆಗೆ ಆ್ಯಪ್‍ನಲ್ಲಿ ಮಿತಿ ಹೇರಲಾಗಿದೆ. ಒಂದು ಬಾರಿ 5ಕ್ಕಿಂತ ಹೆಚ್ಚು ಶಾಟ್‍ಗಳನ್ನು ರವಾನಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ