ಅನವೀಯತೆ ಮೆರೆದ ಎಎಸ್ಐ

ಹುಬ್ಬಳ್ಳಿ- ತೀವ್ರ ರಕ್ತ ಸ್ರಾವದಿಂದ ಬಿದ್ದು ಹೊರಳಾಡುತ್ತಿದ್ದ ಗಾಯಾಳು ಯುವಕನಿಗೆ, ಪ್ರ‌ಥಮ‌ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಎಎಸ್ಐ ಪೊಲೀಸ ಅಧಿಕಾರಿ‌ಯೊಬ್ಬರು ಮಾನವಿಯತೆ ಮೆರೆದಿದ್ದಾರೆ. ಧಾರವಾಡ ತಾಲೂಕಿನ ಬಾಡಾ ಗ್ರಾಮದ‌ ಗುರುನಾಥ ಬೆಟಗೇರಿ ಎಂಬುವರು, ನಗರದ ನೆಹರು ಮೈದಾನದ ಬಳಿ ಆಯಾ ತಪ್ಪಿ ನೆಲೆಕ್ಕೆ ಬಿದ್ದ ಪರಿಣಾಮ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದರು. ರಕ್ತದ ಮಡುವಿನಲ್ಲೊ ಬಿದ್ದ ಯುವಕನಿಗೆ ಎ.ಎಸ್.ಐ ಆರ್. ಚಪ್ಪರಗಿ ಎಂಬುವರು ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಗಾಯಾಳನ್ನು ನಗರದ ಕಿಮ್ಸ್ ಗೆ ದಾಖಲಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ