ಸಂಯುಕ್ತ ಜನತಾದಳದಿಂದ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡಲು ಅತ್ತಿಕುಪ್ಪೆ ರವಿಕುಮಾರ್ ಗೆ ಬಿ ಫಾರಂ

ಏ.೨೩:ಜನತಾದಳ ( ಸಂಯುಕ್ತ)ಕರ್ನಾಟಕ ಪಾರ್ಟಿ ರಾಜ್ಯ ಅಧ್ಯಕ್ಷರಾದ ಮಹಿಮ ಜೆ ಪಾಟೀಲ್ ರವರು, ಅತ್ತಿಕುಪ್ಪೆ ರವಿಕುಮಾರ್ ಗೆ ರಾಮನಗರ ವಿಧಾನ ಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡಲು ಅಧಿಕ್ರೃತ B ಪಾರಂ ನೀಡಿದ್ದಾರೆ. ಈ ಮೂಲಕ ಗೆದ್ದು ಬರುವಂತೆ ಶುಭ ಕೋರೀದರು.

 

2018 ರ ಕರ್ನಾಟಕ ದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್,ಬಿಜೆಪಿ, ಜೇಡಿಯಸ್ ಈ ಮೂರು ಪ್ರಮುಖ ಪಕ್ಷಗಳು ಮಾಧ್ಯಮ ರಂಗ ದ ಯಾವೊಬ್ಬ ರಿಗೂ ಸ್ಪರ್ಧೆ ಗೆ ಅವಕಾಶ ನೀಡಿಲ್ಲ. ಆದರೆ ರಾಷ್ಟ್ರೀಯ ಪಕ್ಷವಾದ ಸಂಯುಕ್ತ ಜನತಾದಳ ಪತ್ರಕರ್ತ ಅತ್ತಿಕುಪ್ಪೆ ರವಿಕುಮಾರ್ ಅವರಿಗೆ. ಬಿ. ಫಾರಂ ನೀಡುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಮನ್ನಣೆ ನೀಡಿದ ಮೊದಲ ರಾಷ್ಟ್ರೀಯ ಪಕ್ಷ ಎಂಬ ಪ್ರಶಂಸೆಗೆ ಭಾಜನ ವಾಗಿದೆ.

samyukta janata dala,mahima patel,attikuppe ravikumar,B Form

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ