ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ

ಮಂಪರು ಪರೀಕ್ಷೆಗೆ ಆರೋಪಿ ನವೀನ್ ನಕಾರ

ಅಹಮದಾಬಾದ್ ಲ್ಯಾಬ್‌ನಲ್ಲಿ ಮಂಪರು ಪರೀಕ್ಷೆಗೆ ನಿರಾಕರಣೆ

ಲಿಖಿತ ರೂಪದಲ್ಲಿ ಪತ್ರ ಮುಖೇನ ಬರೆದು ಕೊಟ್ಟಿರುವ ನವೀನ್

ಮಂಪರು ಪರೀಕ್ಷೆ ನಡೆಸಲು ತಯಾರಿಲ್ಲ ಎಂದು ಹೇಳಿ ಲಿಖಿತ ಹೇಳಿಕೆ

ಆರೋಪಿ ಒಪ್ಪಿಗೆ ಸೂಚಿಸಿದ್ರೆ ಮಾತ್ರ ಮಂಪರು ಪರೀಕ್ಷೆ ಸಾಧ್ಯ

ಹಾಗಾಗಿ ನವೀನ್‌ನೊಂದಿಗೆ ವಾಪಾಸ್ ಹೊರಟಿರುವ ಅಧಿಕಾರಿಗಳು

ನಾಲ್ಕು ದಿನಗಳಿಂದ ಅಹಮದಾಬಾದ್‌ನಲ್ಲಿರುವ ಎಸ್‌ಐಟಿ

ಕೋರ್ಟ್‌ನಲ್ಲಿ ಮಂಪರು ಪರೀಕ್ಷೆಗೆ ಒಪ್ಪಿಗೆ ಸೂಚಿಸಿದ್ದ ನವೀನ್

ನವೀನ್‌ನನ್ನು ಮಂಪರು ಪರೀಕ್ಷೆಗೆ ಕರೆದೊಯ್ದಿದ್ದ ಎಸ್ಐಟಿ

ಆದರೆ ಮಂಪರು ಪರೀಕ್ಷೆಗೆ ಆರೋಪಿ ನವೀನ್ ನಕಾರ

ಮಂಪರು ಪರೀಕ್ಷೆಗೆ 15 ದಿನಗಳ ಕಾಲಾವಕಾಶ ಇತ್ತು

ನವೀನ್ ಲಿಖಿತ ಹೇಳಿಕೆ ನೀಡಿರುವದರಿಂದ ಬೆಂಗಳೂರಿಗೆ ವಾಪಾಸ್

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ