ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿ ತನ್ನ ಹುರಿಯಾಳುಗಳನ್ನು ಪ್ರಕಟಿಸಿದೆ

ಬೆಂಗಳೂರು,ಏ.19- ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿ ತನ್ನ ಹುರಿಯಾಳುಗಳನ್ನು ಪ್ರಕಟಿಸಿದೆ.

ಬಿಎಸ್‍ಪಿಯ ಕರ್ನಾಟಕ ಚುನಾವಣಾ ಉಸ್ತುವಾರಿ ಗೋಪಿನಾಥ್ ಬಿಡುಗಡೆ ಮಾಡಿರುವ ಪಟ್ಟಿ ಈ ಕೆಳಕಂಡಂತೆ.

ಕೊಳ್ಳೆಗಾಲ(ಎಸ್ಸ) ಎನ್.ಮಹೇಶ್
ಬೀದರ್ ಉತ್ತರ ಮಾರಾಸಂದ್ರ ಮುನಿಯಪ್ಪ
ಗುಂಡ್ಲುಪೇಟೆಗುರುಪ್ರಸಾದ್.ಎಸ್
ರಾಯ್‍ಬಾಗ್(ಎಸ್ಸಿ)ರಾಜೀವ ಸೋಮಪ್ಪ ಕಾಂಬ್ಲೆ
ಚಿಕ್ಕೋಡಿ-ಸದಲಗಸದಾಶಿವಪ್ಪ ವಾಲ್ಕೆ
ಶಿರಾಹಟ್ಟಿ(ಎಸ್ಸಿ)ಚಂದ್ರಕಾಂತ್ ಕದ್ರೊಳ್ಳಿ/ಈರಪ್ಪ ಮಾದರ್
ಕಾರ್ಕಳಸಣ್ಣೂರು ಸತೀಶ್ ಸಾಲಿಯಾನ್
ಬಾಗಲಕೋಟೆ ನಗರಮೋಹನ್.ಎಂ. ಜಿಗಲೂರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ