ಬಸ್ ಚಾಲಕನಿಗೆ ಹೃದಯಾಘಾತ

ಬಸ್ ಚಾಲಕನಿಗೆ ಹೃದಯಾಘಾತ

ಕುಕನೂರು ಡಿಪೋ ಬಸ್ ಚಾಲಕ ಸತ್ಯನಾರಾಯಣ

ಮರಳಿನ ಎತ್ತಿನ ಬಂಡಿ, ಸೇರಿದಂತೆ ಟೋಲ್ ಗೆಟ್ ಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್.

ಎತ್ತಿನ ಬಂಡಿಯಲ್ಲಿದ್ದ ಮೂರು ಜನರ ಸ್ಥಿತಿ ಗಂಭೀರ.

ಕೊಪ್ಪಳದ ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಬಳಿ ಘಟನೆ.

ಜಂಗಮರಕಲ್ಗುಡಿ ಗ್ರಾಮದ ಸುರೇಶ, ಯಮನೂರಪ್ಪ,ಯಮನೂರ ಎಂಬುವವರ ಸ್ಥಿತಿ ಗಂಭೀರ.

ಕುಕನೂರುನಿಂದ ಮಂತ್ರಲಾಯಕ್ಕೆ ತೆರಳುತ್ತಿದ್ದ ಬಸ್.

ಬಸ್ ಚಾಲಕ ಸೇರಿದಂತೆ ಗಾಯಾಳುಗಳನ್ನು ಗಂಗಾವತಿ ಆಸ್ಪತ್ರೆಗೆ ದಾಖಲು.

ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ.

ಘಟನೆಯಿಂದ ಟೋಲ್ ಗೆಟ್‌ ಸೇರಿದಂತೆ ಬಸ್ ಸಂಪೂರ್ಣ ನಜ್ಜುಗುಜ್ಜು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ