ಜೆಡಿಎಸ್ ಶಾಸಕರ ಅನರ್ಹತೆ ಪ್ರಕರಣ ವಿಚಾರ:ಸ್ಪೀಕರ್ ಕೋಳೀವಾಡ ಹೈ ಕೋರ್ಟ್‍ಗೆ ಹೇಳಿಕೆ

ಬೆಂಗಳೂರು: ಜೆಡಿಎಸ್ ಶಾಸಕರ ಅನರ್ಹತೆ ಪ್ರಕರಣ ವಿಚಾರವಾಗಿ ಮಾತನಾಡಿದ ಸ್ಪೀಕರ್, ಪ್ರಕರಣದ ಪ್ರಕ್ರಿಯೆ ಮುಗಿಸಲು
ಕಾಲಾವಕಾಶ ಬೇಕು ಎಂದು ಸ್ಪೀಕರ್ ಕೋಳೀವಾಡ ಹೈ ಕೋರ್ಟ್‍ಗೆ ಹೇಳಿಕೆ… ಆನಂತರವಷ್ಟೆ ತೀರ್ಪು ನೀಡಬಹುದು ಎಂದು ಸ್ಪೀಕರ್ ಹೇಳಿದರು. ಸ್ಪೀಕರ್ ಪರ ವಕೀಲರಿಂದ ಹೈ ಕೋಟ್‍ಗೆ ಮನವಿ ಸಲ್ಲಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ