ಬಿ.ಎಸ್ ಯಡಿಯೂರಪ್ಪ ಅವರ ೭೫ ಜನ್ಮದಿನ

ಬೀದರ್ …

ರಾಹುಲ್ ಗಾಂಧಿ ರೈತರಿಂದ ಕಣ್ಣು ತಪ್ಪಿಸಿ ಕೊಂಡು ಹೋಗಿದ್ದಾರೆ…. ನಮ್ಮ ಸರ್ಕಾರ ಬಂದ ಬಳಿಕ ಮಹಾದಾಯಿ ವಿವಾದಕ್ಕೆ ಅಂತ್ಯ….

ಬೀದರ್: ಬಿ.ಎಸ್ ಯಡಿಯೂರಪ್ಪ ಅವರ ೭೫ ಜನ್ಮದಿನವನ್ನು ಬೀದರನಲ್ಲಿ ಬಿಜೆಪಿ ಮುಖಂಡರು ಅದ್ದೂರಿ ಯಿಂದ ಕೆಕ್ ಕಟ್ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದರು…

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್ ವೈ ರಾಹುಲ್ ಗಾಂಧಿ ರೈತರಿಗೆ ಕಣ್ಣು ತಪ್ಪಿಸಿ ಓಡಿಹೋಗಿದ್ದಾರೆ….

ಇನ್ನೂ ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಮಹಾದಾಯಿ ವಿವಾದ ಕ್ಕೆ ಸಂಪೂರ್ಣ ಅಂತ್ಯಹಾಡಲಾಗುವುದು‌….ಮಹಾದಾಯಿ ವಿವಾದಕ್ಕೆ ಅಂತ್ಯ ಹಾಡುವಗೋಸ್ಕರ ನಾನು ಸತತ ಪ್ರಯತ್ನ ಮಾಡುತ್ತಿದೆನೆ ಮುಂದೆ ಆ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವದು….ದಾವಣಗೆರೆ ಇಂದು ಪ್ರಧಾನಿ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಐತಿಹಾಸಿಕ ರೈತ ಸಮಾವೇಶ ಹಮ್ಮಿಕೊಳಲಾಗಿದೆ ಎಂದರು….

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಶಾಸಕ ಪ್ರಭು ಚಾವಣ, ಪ್ರಕಾಶ ಖಂಡ್ರೆ, ಸೂರ್ಯಕಾಂತ ನಾಗಮಾರಪಳ್ಳಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ