ಸಿಎಂ ಯಡಿಯೂರಪ್ಪಾಗೆ ಕಾಡ್ತಿದೆಯಾ ಮೊಬೈಲ್ ಭೂತ ?

ಬೆಂಗಳೂರು: ಸಿಎಂ ಯಡಿಯೂರಪ್ಪಾಗೆ ಮೊಬೈಲ್ ಭೂತ ಕಾಡುತ್ತಿದೆಯಾ ? ಇಂಥದೊಂದು ಪ್ರಶ್ನೆ ಈಗ ಕಾಡ್ತಿದೆ.

 

 

 

 

 

 

 

 

 

 

 

 

ಮೊನ್ನೆ ಕಾರ್ಯಕರ್ತತೊಂದಿಗೆ ಮಾತನಾಡುವ ಆಡಿಯೋ ಲೀಕ್ ಆಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮನ್ನ ಬಂದು ಭೇಟಿಯಾಗಲು ಬರುವವರಿಗೆ ಮೊಬೈಲ್ ತರದಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ. ಡಾಲರ್ಸ್ ಕಾಲೊನಿಯ ತಮ್ಮ ಮೆನೆಯಲ್ಲಿ ಬೋರ್ಡ್ ವೊಂದನ್ನ ಹಾಕಿದ್ದು  ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ. ಸಿಎಂ ಅವರನ್ನಭೇಟಿ ಮಾಡುವವರು ಮೊಬೈಲನ್ನ ಪೊಲಿಸರ ಬಳಿ ಕೊಟ್ಟು ಹೋಗಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ