ಹಿರೇಕೆರೂರಿನಿಂದ ಯುಬಿ ಬಣಕಾರ್ ಸ್ಪರ್ಧೆ ?

ಬೆಂಗಳೂರು: ಮುಂಬರುವ ಉಪಚುನಾವಣೆಯಲ್ಲಿ ನಾನು ಬಿಜೆಪಿಯಿಂದ ಸ್ಪರ್ಧಿಸುತ್ತೇನೆ  ಎಂದು ಯುಬಿ ಬಣಕಾರ್ ಹೇಳಿದ್ದಾರೆ.

ಬಿ.ಸಿ.ಪಾಟೀಲ್ ರಿಂದ ತೆರವಾಗಿರುವ ಹಿರೇಕೆರೂರು ವಿಧಾನಸಭಾ ಕ್ಷೇತ್ರಕ್ಕೆ ಯುಬಿ ಬಣಕಾರ್ ಹೆಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ಜೊತೆಗೆ ಯು.ಬಿ.ಬಣಕಾರ್ ಬಿಜೆಪಿ ಕರ‍್ಯರ‍್ತರೊಂದಿಗೆ ಮಾತನಾಡಿದ್ದಾರೆ ಎನ್ನಲಾಗುವ ಆಡಿಯೊ ಸಂಭಾಷಣೆ ಮಾತನಾಡಿರುವ ವೈರಲ್ ಆಗಿದೆ.

ಯುಬಿ ಬಣಾಕರ್ ಸದ್ಯ ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ. ಉಪಚುನಾವಣೆಯಲ್ಲಿ ತಮಗೆ ಟಿಕೆಟ್ ಕೊಡಬೇಕು, ನಾನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ಕೊಡುತ್ತೇನೆ. ನನ್ನ ಒಂದು ಎಕರೆ ಒಲವನ್ನು ಮಾರುತ್ತೇನೆ ಎಂದು ಬಣಾಕರ್ ಹೇಳಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಬಣಾಕರ್ ಕಾಂಗ್ರೆಸ್ ನಿಂದ ಸ್ರ‍್ಧಿಸುದ್ದ ಬಿ.ಸಿ.ಪಾಟೀಲ್ ಎದುರು ೫೫೫ ಮತಗಳ ಅಂತರದಿಂದ ಸೋತಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ