ಹರಿಯಾಣದಲ್ಲಿ ಚೌಕಾಸಿ ರಾಜಕಾರಣ

ಚಂಡಿಗಢ : ದುಶ್ಯಂತ್ ಚೌಟಲಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಸಿದ್ದವಿರುವುದಾಗಿ ಕಾಂಗ್ರೆಸ್ ಹೇಳಿದೆ. ಇದರೊಂದಿಗೆ ಹರಿಯಾಣ ರಾಜಕಾರಣ ಚೌಕಾಸಿ ರಾಜಕಾರಣಕ್ಕೆ ಇಳಿದಿದೆ.
ಹರಿಯಾಣ ವಿಧಾನ ಸಭೆಯಲ್ಲಿ ಯಾವ ಪಕ್ಷಗಳಿಗೂ ಸ್ಪಷ್ಟ ಬಹುಮತ ಇಲ್ಲದ ಕಾರಣ ವಿಧಾನ ಸಭಾ ಚುನಾವಣೆ ಕ್ಷಣ ಕ್ಷಣಕ್ಕೂ ರೋಚ ತಿರುವುಗಳನ್ನ ಪಡೆಯುತ್ತಿದೆ.
ಜೆಜೆಪಿ ನಾಯಕ ದಿನೇಶ್ ಚೌಟಲ ಕಾಂಗ್ರೆಸ್ ಜೊತೆ ಮಾತುಕತೆಗೆ ಮುಂದಾಗಿದ್ದಾರೆ. ಸಿಎಂ ಹುದ್ದೆಯನ್ನ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಕಾಂಗ್ರೆಸ್ ಉಪಮುಖ್ಯಮಂತ್ರ ಸ್ಥಾನವನ್ನ ನೀಡೋದಾಗಿ ಹೇಳಿದೆ. ಯು ಟರ್ನ್ ಹೊಡೆದ ದುಶ್ಯಂತ್ ಕಾಂಗ್ರೆಸ್ ಮೈತ್ರಿಯೊಂದಿಗೆ ಸಿಎಮ್ ಸ್ಥಾನ ಸಿಗದ ಕಾರಣ ದುಶ್ಯಂತ್ ಯಾರು ನನಗೆ ಸಿಮ್ ಸ್ಥಾನಕ್ಕೆ ಕೊಡುತ್ತಾರೆ ಅವರೊಂದಿಗೆ ಮೈತ್ರುಗೆ ಸಿದ್ದ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ