ಶ್ರೀ ಪ್ರಸನ್ನ ವೆಂಕಟ ದಾಸರ ಆರಾಧನೆಯ ಪುಣ್ಯ ದಿನ.ವರದಿ

ಸಚಿತ್ರ ವಿವರಣೆ

(9/10, 16:56] Subhas Kakhandaki. bgk. pvdasaru: ಹರಿದಾಸ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಗಣ್ಯರಿಂದ ಹಾಗು ಸಿಡಿ ಮತ್ತು ೫ ಪುಸ್ತಕಗಳ ಬಿಡುಗಡೆ ಸಮಾರಂಭ

[9/10, 16:57] Subhas Kakhandaki. bgk. pvdasaru: ಗಣ್ಯರಿಂದ ಸಮ್ಮೇಳನ ದ ಉದ್ಘಾಟನೆ
[9/10, 17:19] Subhas Kakhandaki. bgk. pvdasaru: ಡಾ. ಸುಭಾಸ ಕಾಖಂಡಕಿ ಅವರಿಂದ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ನಾಲ್ಕು ಮಾತುಗಳನ್ನಾಡಿ ಇಲ್ಲಿಯವರೆಗೂ ಪ್ರಸನ್ನವೆಂಕಟ ಟ್ರಸ್ಟ್ ನಿಂದ ನಡೆದ ಸಂಶೊeಧನೆ ಮತ್ತು 25 ಕ್ಕೂ ಹೆಚ್ಚು ಪ್ರಸನ್ನವೆಂಕಟ ದಾಸರ ಸಾಹಿತ್ಯಕ್ಕೆ ಸಂಬಂಧಿಸಿದ ಗ್ರಂಥ ಗಳನ್ನು ಪ್ರಕಟಿಸಿದ್ದಲ್ಲದೆe ಮರಾಠಿ – ಹಿಂದಿ ಇಂಗ್ಲಿಷ್ ಭಾಷೆ ಗಳಲ್ಲಿ ಕೆಲವು ಕ್ರತಿಗಳು ಭಾವಾನುವಾದ ವಾಗಿ ಪ್ರಕಟ ವಾಗಿವೆ ಎಂಬ ವಿವರ ಗಳನ್ನು ನೀಡಿ, ೨೦೦೩ ರಲ್ಲಿ ಲಭ್ಯವಿದ್ದ 450 ಕ್ರತಿಗಳು ಇಂದು ಹೊಸ ಶೊಧನೆಯಿಂದ 685 ಕ್ರತಿಳಾಗಿವೆ. ಈ ಎಲ್ಲ ಶೊಧನೆಗೆಳು ಹಲವಾರು ಸಂಶೊಧಕರು ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದಾಗಿವೆ ಎಂದು ಸ್ಮರಿಸಿ, ಮುಂದೆ ಆಗಬೆeಕಾದ ಕಾರ್ಯಗಳನ್ನು ವಿವರಿಸಿದರು.
[9/10, 17:21] Subhas Kakhandaki. bgk. pvdasaru: ಹರಿದಾಸ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಗಣ್ಯರಿಂದ ಹಾಗು ಸಿಡಿ ಮತ್ತು ೫ ಪುಸ್ತಕಗಳ ಬಿಡುಗಡೆ ಸಮಾರಂಭ
[9/10, 17:31] Subhas Kakhandaki. bgk. pvdasaru: ⬆ಕ್ರತಿಗಳ ಬಿಡುಗಡೆ ನಂತರ ಪೂರ್ಣಪ್ರಜ್ನ ಸಂಶೊಧನಾ ಮಂದಿರ ವಿದ್ಯಾಪಿಠ ಬೆಂಗಳೂರು ಇದರ ನಿರ್ದೇಶಕ ರಾದ ಡಾ.ಆನಂದತೀರ್ಥಾಚಾರ್ಯ ರಿಂದ ಸಂಶೊಧನಾ ಗ್ರಂಥದ ಬಗ್ಗೆ ನಾಲ್ಕು ಮಾತುಗಳು.
[9/10, 17:35] Subhas Kakhandaki. bgk. pvdasaru: “ಬಾರೊ ವೆಂಕಟರಮಣ “ಸಿಡಿ ಲೊಕಾರ್ಪಣೆ ಡಾ. ವೀರಣ್ಣ ಚಿರಂತಿಮಠ ಮಾನ್ಯ ವಿಧಾನಸಭಾ ಸದಶ್ಯರು ಬಾಗಲಕೊಟೆ ಅವರಿಂದ ಲೊಕಾರ್ಪಣೆ
[9/10, 17:37] Subhas Kakhandaki. bgk. pvdasaru: ಬಾರೊವೆಂಕಟ ಮಣ”ಸಿಡಿ ಬಿಡುಗಡೆ ನಂತರ ಡಾ. ಚಿರಂತಿಮಠ ಸಭೆಯನ್ನು ಉದ್ದೇಶಿಸಿ ಮಾತನಾಡಿ. ಬಾಗಲಕೊಟೆ ಯಲ್ಲಿ ದಾಸರ ಸ್ಮಾರಕ ಭವನ ನಿರ್ಮಾಣಕ್ಕೆ ಎಲ್ಲ ಸಹಾಯ ಮಾಡುವುದಾಗಿ ತಿಳಿಸಿದರು.
[9/10, 17:39] Subhas Kakhandaki. bgk. pvdasaru: ⬆ ದಾಸ ಸಾಹಿತ್ಯದ ಅಪ್ರಕಟಿತ ಹಸ್ತ ಪ್ರತಿಗಳ ಸಂಶೊeಧಕರಾದಶ್ರೀ ಲಕ್ಷ್ಮೀ ಕಾಂತ ಪಾಟೀಲ ಅವರಿಗೆ “ಶ್ರೀ ಪ್ರಸನ್ನವೆಂಕಟ ಹರಿದಾಸ ಸಾಹಿತ್ಯ ಸಂಶೊeಧನಾ ರತ್ನ” ಪ್ರಶಸ್ತಿ ಪ್ರಧಾನ.
[9/10, 17:44] Subhas Kakhandaki. bgk. pvdasaru: ⬆ ಸಮ್ಮೇಳನದ ಸರ್ವಾಧ್ಯಕ್ಷ ರಾದ ಡಾ.ಗೊಕುಲನಾಥ ಹಾಗು ಅವರ ಶ್ರೀಮತಿ ಅವರಿಗೆ ಸನ್ಮಾನ.
[9/10, 17:54] Subhas Kakhandaki. bgk. pvdasaru: ಮೊದಲನೇ ಯ ಗೊಷ್ಟಿ ಯಲ್ಲಿ ಡಾ. ಕೆ. ಗೊಕುಲನಾಥ ಅವರು “ದಾಸಮಣಿ” ಶ್ರೀ ಪ್ರಸನ್ನವೆಂಕಟ ದಾಸರ ಕೀರ್ತನೆಗಳಲ್ಲಿ ಭಕ್ತಿ” ಎಂಬ ಪ್ರಭಂಧವನ್ನು ಮಂಡಿಸುತ್ತ ದಾಸರ ಭಕ್ತಿಯ ವೈಶಿಷ್ಟ್ಯತೆ ಯನ್ನು ದಾಸರ ಕ್ರತಿಗಳ ಮುಖಾಂತರ ಶೊeಧಿಸಿ ಎಳೆ – ಎಳೆ ಯಾಗಿ ತೆರೆದಿಟ್ಟರು.
[9/10, 18:00] Subhas Kakhandaki. bgk. pvdasaru: ⬆ಡಾ. ಕ್ರಷ್ಣ ಕೊಲ್ಹಾರ ಕುಲಕರ್ಣಿ ಅವರು ಮೊದಲನೇ ಯ ಗೊಷ್ಟಿ ಅಧ್ಯಕ್ಷ ತೆ ವಹಿಸಿ ತಮ್ಮ ಅನಿಸಿಕೆ ಗಳನ್ನು ಹಂಚಿ ಕೊಂಡರು.
[9/10, 18:11] Subhas Kakhandaki. bgk. pvdasaru: ಎರಡನೇ ಯ ಗೊಷ್ಟಿ ಯಲ್ಲಿ ವಿದ್ವಾನ್. ವಾದಿರಾಜಾಚಾರ್ಯ ಪಾಂಡುರಂಗ ಅವರು” ಪ್ರಸನ್ನವೆಂಕಟ ರ ಸಂಸ್ಕೃತ ಕ್ರತಿಗಳು – ಒಂದು ಅಧ್ಯಯನ” ಎಂಬ ತಮ್ಮ ಪ್ರಭಂಧವನ್ನು ಮಂಡಿಸಿ ದಾಸರ ೨೦ಕ್ಕೂ ಹೆಚ್ಚು ಸಂಸ್ಕೃತ ಹಾಗೂ ಸಂಸ್ಕೃತ ದ ಭೂ ಯಿಷ್ಟ ಕ್ರತಿಗಳನ್ನು ಶೊeಧಿಸಿ ಅವುಗಳ ಹಿನ್ನೆಲೆ ಹಾಗೂ ವೈಶಿಷ್ಟ್ಯ ತೆ ಯನ್ನು ಗುರುತಿಸಿ ಆಳವಾದ ಅಧ್ಯಯನ ದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸುವ ತಮ್ಮ ಪ್ರಬಂಧವನ್ನು ಮಂಡಿಸಿದರು. ಪಂ. ಬಿಂದುಮಾಧವಾಚಾರ್ಯ ನಾಗಸಂಪಿಗೆ ಅಧ್ಯಕ್ಷತೆ ವಹಿಸಿ ತಮ್ಮ ಅನಿಸಿಕೆ ಗಳನ್ನು ಹಂಚಿಕೊಂಡರು.
[9/10, 18:19] Subhas Kakhandaki. bgk. pvdasaru: ⬆ ಮೂರನೆಯ ಗೊಷ್ಟಿ ಯಲ್ಲಿ. ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು”ಶ್ರೀ ಪ್ರಸನ್ನವೆಂಕಟ ದಾಸರ ಕೃತಿ ಗಳಲ್ಲಿ ಭಾಷಾ ಸೌಂದರ್ಯ” ಎಂಬ ವಿಶೆeಷವಾದ ಪ್ರಬಂಧ ವನ್ನು ಮಂಡಿಸಿ ದಾಸರ ಶೈಲಿ- ಪದ-ಪದ್ಯಗಳ ಪ್ರಯೊeಗ, ದಾಸರ ಕ್ರತಿಗಳಲ್ಲಿಯ ಭಾವ ಸೌಂದರ್ಯ ಮುಂತಾದವುಗಳನ್ನು ಅವರ ಕ್ರತಿಗಳಲ್ಲಿ ಗುರುತಿಸಿ ಉದಾಹರಣೆ ಯೊಂದಿಗೆ ವಿಶ್ಲೇಷಣೆ ಮಾಡಿದರು. ಈ ಗೊಷ್ಟಿ ಯ ಅಧ್ಯಕ್ಷ ತೆಯನ್ನು ಡಾ. ಗೊಕುಲನಾಥ ವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು
[9/10, 18:30] Subhas Kakhandaki. bgk. pvdasaru: ನಾಲ್ಕನೇ ಯ ಗೊಷ್ಟಿ ಯಲ್ಲಿ ಡಾ. ಧೂಳಖೆeಡ ನಾರಾಯಣಾಚಾರ್ಯ ಅವರು “ಶ್ರೀ ಪ್ರಸನ್ನವೆಂಕಟ ದಾಸರು ರಚಿಸಿದ ತತ್ವ ವಿವೆeಚನೆ ಕೃತಿಗಳ ಒಳನೊಟ” ಎಂಬ ವಿದ್ವತ್ ಪೊರ್ವಕವಾದ ಪ್ರಬಂಧ ಮಂಡಿಸಿದರು. ಡಾ. ರಘೊeತ್ತಮಾಚಾರ್ಯ ನಾಗಸಂಪಿಗೆ ಅವರು ಅಧ್ಯಕ್ಷತೆ ವಹಿಸಿ ತಮ್ಮ ಅನಿಸಿಕೆ ಗಳನ್ನು ಹಂಚಿಕೊಂಡರು.
[9/10, 18:36] Subhas Kakhandaki. bgk. pvdasaru: ⬆ ಐದನೇ ಯ ಗೊಷ್ಟಿ ಯಲ್ಲಿ ಪಂ. ಬಿಂದುಮಾಧವಾಚಾರ್ಯ ನಾಗಸಂಪಿಗೆ ಅವರು “ಪ್ರಸನ್ನವೆಂಕಟ ದಾಸರು ರಚಿಸಿದ ಸ್ರಷ್ಟಿ ಪ್ರಕರಣ ದ ಆಯ್ದ ನುಡಿಗಳ ಒಳನೊಟ ಎಂಬ ಪ್ರಬಂಧ ಮಂಡಿಸಿ ನುಡಿಗಳಲ್ಲಿ ಅಡಗಿದೆ ಘಾಡವಾದ ಆಧ್ಯಾತ್ಮಿಕ ವಿಷಯ ಗಳನ್ನು ಶೊeಧಿಸಿ ಆಧಾರ ಸಮೇತ ವಾಗಿ ವಿಶ್ಲೇಷಣೆ ಮಾಡಿದರು. ಈ ಗೊಷ್ಟಿ ಯ ಅಧ್ಯಕ್ಷ ತೆಯನ್ನು ವಹಿಸಿದ ಪಂ. ಭೀಮಸೇನಾ ಚಾರ್ಯ ಪಾಂಡುರಂಗ ಅವರು ತಮ್ಮ ಅನಿಸಿಕೆ ಗಳನ್ನು ಹಂಚಿ ಕೊಂಡರು.
[9/10, 18:46] Subhas Kakhandaki. bgk. pvdasaru: ⬆ ಆರನೇ ಯ ಗೊಷ್ಟಿ ಯಲ್ಲಿ ಶ್ರೀ ಲಕ್ಷ್ಮಿ ಕಾಂತ್ ಪಾಟೀಲ್ ಅವರು ” ಪ್ರಸನ್ನವೆಂಕಟ ದಾಸರ ಕ್ರತಿಗಳ ಲ್ಲಿ ಭಕ್ತಿ ನೆಯ್ಗೆ” ಎಂಬ ತಮ್ಮ ಪ್ರಭಂಧವನ್ನು ಮಂಡಿಸಿ ದಾಸರ ಭಕ್ತಿಯ ವೈಶಿಷ್ಟ್ಯತೆ ಯನ್ನು ತಾವೂ ಶೊeಧಿಸಿದ ಹಲವಾರು ಅಪ್ರಕಟಿತ ಕೀರ್ತನೆ ಗಳನ್ನು ಯಲ್ಲೆeಖಸಿ ವೈಸಿಷ್ಟತೆಯನ್ನು ಪ್ರತಿಪಾದಿಸಿದರು
ಈ ಗೊಷ್ಟಿ ಯ ಅಧ್ಯಕ್ಷ ತೆ ವಹಿಸಿದ್ದ ಪಂ. ಶ್ರೀ ನಿವಾಸ ಚಾರ್ಯ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು
[9/10, 18:51] Subhas Kakhandaki. bgk. pvdasaru: ⬆ ಡಾ. ರಾಯಚೂರು ಶೆeಷಗಿರಿದಾಸ ಅವರಿಗೆ “ಪ್ರಸನ್ನವೆಂಕಟ ಸಂಗೀತರತ್ನ” ಪ್ರಶಸ್ತಿ ಪ್ರದಾನ.
[9/10, 18:59] Subhas Kakhandaki. bgk. pvdasaru: ⬆ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಚಿಂತನ – ಮಂಥನ ಕಾರ್ಯಕ್ರಮದಲ್ಲಿ ಸರ್ವಾಧ್ಯಕ್ಷರ ಭಾಷಣ..
[9/10, 19:03] Subhas Kakhandaki. bgk. pvdasaru: ಡಾ. ಸುಭಾಸ ಕಾಖಂಡಕಿ ಅವರ ವಂದನಾ ರ್ಪಣೆ ಯೊಂದಿಗೆ ಸಮ್ಮೇಳನದ ಕಾರ್ಯಕ್ರಮ ಮುಕ್ತಾಯ ವಾಗಿ ಸಾಂಕ್ರತಿಕ ಕಾರ್ಯಕ್ರಮಗಳು ಸಾಯಂಕಾಲ ೬ ಗಂಟೆಯಿಂದ ಪ್ರಾರಂಭವಾಗಿ ಬೆಳಗಿನ ಜಾವ ೫ಗಂಟೆಗೆ ಹರಿವಾಣ ಸೆeವೆ ಯಲ್ಲಿ ಮುಕ್ತಾಯ ವಾಯಿತು.
[9/10, 19:04] Subhas Kakhandaki. bgk. pvdasaru: ⬆ ಡಾ. ರಾಯಚೂರು ಶೆeಷಗಿರಿದಾಸ ಅವರಿಂದ ಹರಿದಾಸವಾಣಿ
[9/10, 19:06] Subhas Kakhandaki. bgk. pvdasaru: ⬆ ಹರಿವಣ ಸೆeವೆ ಪಂ. ಅನಂತ ಕುಲಕರ್ಣಿ ಅವರ ಗಾಯನದಿಂದ.
[9/10, 19:14] Subhas Kakhandaki. bgk. pvdasaru: ಹರಿವಾಣ ಸೆeವೆ ವಿಡಿಯೊ ಕ್ಲಿಪ್ಸ್
[9/10, 22:14] Subhas Kakhandaki. bgk. pvdasaru: ಹರಿವಾಣ ಸೆeವೆ ನರ್ತನ ಭಕ್ತರಿಂದ
[9/10, 22:17] Subhas Kakhandaki. bgk. pvdasaru: ದ್ವಾದಶಿ–ಆರಾಧನೆ ಅಲಂಕಾರ- ದಾಸರು ಅರ್ಚಿಸಿದ ವಿಗ್ರಹ ಗಳಿಗೆ ಹಾಗೂ ತಂಬೂರಿ, ಗೊಪಾಳ ಬುಟ್ಟಿ ಗಳಿಗೆ
[9/10, 22:24] Subhas Kakhandaki. bgk. pvdasaru: ಇಂದು ದ್ವಾದಶಿ ಪಾರಣಿ- ತೀರ್ಥಪ್ರಸಾದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ದಾಸರ ಭಕ್ತರಿಗೆ ಅನ್ನಸಂತರ್ಪಣೆ ಬಹಳ ಅಚ್ಚುಕಟ್ಟಾಗಿ ದಾಸರ ಆರಾಧನಾ ಸೆeವಾ ಸಮಿತಿ ಯಿಂದ ಮಾಡಲಾಯಿತು.ಸಾಯಂಕಾಲ ವಿದ್ವಾಸರಿಂದ ಪ್ರವಚನ ದಾಸವಾಣಿ ಸಂಗಿeತ ಕಾರ್ಯ ಕ್ರಮಗಳು ನಡೆದು ಆರಾಧನೆ ಸಮಾರೊಪ ಸಮಾರಂಭ ದೊಂದಿಗೆ ಮುಕ್ತಾಯ ವಿಯಿತು??

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ