9 ಮಂದಿ ಅಧಿಕಾರಿಗಳಿಗೆ ಎಸ್‍ಪಿ ಹುದ್ದೆಗೆ ನಿಯುಕ್ತಿ

ಬೆಂಗಳೂರು, ಜು.24- ರಾಜ್ಯ ಪೆÇಲೀಸ್ ಇಲಾಖೆಯ ಡಿವೈಎಸ್‍ಪಿ (ಸಿವಿಲ್) ವೃಂದದಲ್ಲಿ ಸೇವೆ ಸಲ್ಲಿಸುತ್ತಿದ್ದ 9 ಮಂದಿ ಅಧಿಕಾರಿಗಳಿಗೆ ಎಸ್‍ಪಿ (ಸಿವಿಲ್) (ನಾನ್ ಐಪಿಎಸ್) ವೃಂದದ ಹುದ್ದೆಗೆ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಕೆಸಿಎಸ್‍ಆರ್ ನಿಯಮ-32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಿ ಅವರುಗಳನ್ನು ಈ ಕೆಳಕಂಡ ಸ್ಥಳಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕಳೆದ ರಾತ್ರಿ ಆದೇಶ ಹೊರಡಿಸಲಾಗಿದೆ.
1. ಉದಯ್‍ಕುಮಾರ್ ಎಂ. ಬೇವಿನಗಿಡದ್- ಡಿಸಿಆರ್‍ಇ, ಕಲಬುರಗಿ
2. ನಾಗಪ್ಪ- ಪಿಟಿಎಸ್, ಹಾಸನ
3. ಯಶವಂತ್ ಸಾವರ್ಕರ್- ರಾಜ್ಯಗುಪ್ತ ವಾರ್ತೆ ಮಂಗಳೂರು
4. ಎಸ್.ಜೆ.ಕುಮಾರಸ್ವಾಮಿ- ಡಿಸಿಆರ್‍ಇ, ಮಂಗಳೂರು
5. ಸುರೇಶ್‍ಬಾಬು- ಅರಣ್ಯಕೋಶ, ಮಡಿಕೇರಿ, ಕೊಡಗು ಜಿಲ್ಲೆ
6. ರಾಮನಗೊಂಡ ಬಸರಗಿ- ಎಸಿಬಿ, ಬೆಂಗಳೂರು
7. ಮಹೇಶ್ ಮೇಘಣ್ಣನವರ್- ಜೆಸ್ಕಾಂ, ಕಲಬುರಗಿ
8. ಕೆ.ಪಿ.ರವಿಕುಮಾರ್- ಡಿಸಿಪಿ, ಅಪರಾಧ-2, ಬೆಂಗಳೂರು
9. ಶ್ರೀಕಾಂತ್ ಕಟ್ಟಿಮನಿ- ಡಿಸಿಆರ್‍ಇ, ಬೆಳಗಾವಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ