ಅಭ್ಯರ್ಥಿಗಳ 2ನೇ ಪಟ್ಟಯನ್ನು ಬಿಡುಗಡೆ ಮಾಡಿದ ಬಿಎಸ್‍ಪಿ

ಬೆಂಗಳೂರು, ಮಾ.26- ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಎರಡನೆ ಪಟ್ಟಿಯನ್ನು ಬಹುಜನ ಸಮಾಜ ಪಾರ್ಟಿ ಬಿಡುಗಡೆ ಮಾಡಿದೆ.

ಮಂಡ್ಯಗೆ ನಂಜುಂಡಸ್ವಾಮಿ, ಹಾಸನದಲ್ಲಿ ವಿನೋದ್‍ರಾಜ್ ಕೆ.ಎಚ್., ಬೆಂಗಳೂರು ಉತ್ತರಕ್ಕೆ ಸೈಯದ್ ಕೌಜಲಗಿ ಹೈದ್ರಿ, ಬೆಂಗಳೂರು ದಕ್ಷಿಣಕ್ಕೆ ಡಾ.ಎ.ರಾಜು, ತುಮಕೂರಿಗೆ ಕೆ.ಸಿ.ಹನುಮಂತರಾಯಯ್ಯ, ಬೆಂಗಳೂರು ಗ್ರಾಮಾಂತರ ಡಾ.ಚಿನ್ನಪ್ಪ ಚಿಕ್ಕ ಹೆಗಡೆ, ಕೋಲಾರ (ಎಸ್‍ಸಿ)ಗೆ ಜಯಪ್ರಸಾದ್, ಚಿತ್ರದುರ್ಗಕ್ಕೆ ಮಹಾಂತೇಶ್ ಅವರನ್ನು ಆಯ್ಕೆ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ