46 ಮಂದಿ ಇನ್ಸ್ಪೆಕ್ಟರ್ ಗಳನ್ನೂ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು, ಜ.15- ಸಂಕ್ರಾಂತಿಯ ಹೊಸ್ತಿಲಲ್ಲೇ ರಾಜ್ಯ ಸರ್ಕಾರ 46 ಮಂದಿ ಇನ್ಸ್‍ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಎಂ.ಬಿ.ಪಾಟೀಲ್ ಗೃಹ ಸಚಿವರಾದ ನಂತರ ಮೊದಲ ಬಾರಿಗೆ ಇನ್ಸ್ಪೆಕ್ಟರ್ ಗಳ ವರ್ಗಾವಣೆ ನಡೆದಿದ್ದು, ಏಕ ಕಾಲಕ್ಕೆ 46 ಮಂದಿಯನ್ನು ಸ್ಥಳಾಂತರಿಸಲಾಗಿದೆ.

ರಮೇಶ್ ಬಸಪ್ಪ ಗೋಕಾಕ್ – ಐಎಸ್‍ಡಿ
ಪ್ರೀತಂ ದತ್ತ ಶ್ರೈಯಕರ್ -ಎಸಿಬಿ
ಅಶೋಕ್ ಅಣ್ಣಪ್ಪ ಸದಲಗಿ-ಬನಹಟ್ಟಿ ವೃತ್ತ, ಬಾಗಲಕೋಟೆ
ಕೆ.ರವಿ-ಬೆಸ್ಕಾಂ, ಹೊಸಕೋಟೆ
ಕೆ.ಸಂತೋಷ್-ವಿದ್ಯಾರಣ್ಯಪುರಂ, ಮೈಸೂರು
ಬಸವರಾಜ ಕಲ್ಲಪ್ಪ-ಚಿಕ್ಕೋಡಿ ವೃತ್ತ, ಬೆಳಗಾವಿ
ಕೆ.ಎಸ್.ಶ್ರೀನಿವಾಸಪ್ಪ-ಚಿಂತಾಮಣಿ ಗ್ರಾಮಾಂತರ
ಆರ್.ರಮೇಶ್-ಡಿಸಿಐಬಿ, ಚಿತ್ರದುರ್ಗ
ಲಕ್ಷ್ಮಣ್ ನಾಯಕ್-ಡಿಸಿಐಬಿ, ದಾವಣಗೆರೆ
ಸುನಿಲ್ ರಾಮಪ್ಪ ಕಾಂಬ್ಳೆ-ಡಿಸಿಐಬಿ, ವಿಜಯಪುರ
ಪಿ.ಎಸ್.ಸೂರಜ್-ದೇವರಾಜ ಸಂಚಾರ , ಮೈಸೂರು.
ಆರ್.ವಸಂತಕುಮಾರ್-ದೊಡ್ಡಪೇಟೆ, ಶಿವಮೊಗ್ಗ.
ರವೀಂದ್ರ.ಕೆ.ನಾಯ್‍ಕೋಡೆ-ಗಾಂಧಿ ಚೌಕ್, ವಿಜಯಪುರ.
ಪ್ರವೀಣ್ ನೀಲಮ್ಮನವರ್-ಹಾನಗಲ್, ಹಾವೇರಿ.
ಆರ್.ಪಿ.ಅಶೋಕ್-ಹೊಳೆನರಸೀಪುರ, ಹಾಸನ.
ಪ್ರಶಾಂತ್ ಸುರೇಶ್-ಹೊನ್ನಾವರ , ಉತ್ತರ ಕನ್ನಡ.
ಎಸ್.ಆರ್.ರಾಘವೇಂದ್ರ-ಎಚ್‍ಎಸ್‍ಆರ್‍ಲೇ ಔಟ್, ಬೆಂ.
ಎಚ್.ಬಿ.ವೆಂಕಟೇಶಯ್ಯ-ಹುಳಿಮಾವು ಸಂಚಾರ, ಬೆಂ.
ಪಿ.ಎನ್.ಅನಿಲ್‍ಕುಮಾರ್-ಜೀವನ್‍ಭೀಮಾನಗರ, ಬೆಂ.
ಎಸ್.ಡಿ.ಸುರೇಶ್‍ಕುಮಾರ್-ಜಯಲಕ್ಷ್ಮಿಪುರಂ, ಮೈಸೂರು.
ಜೆ.ಗೌತಮ್-ಕಾಮಾಕ್ಷಿಪಾಳ್ಯ, ಬೆಂಗಳೂರು.
ಎಂ.ಧರ್ಮೇಂದ್ರ-ಕೋಣನಕುಂಟೆ, ಬೆಂಗಳೂರು.
ಜಿ.ಶಿವಪ್ರಸಾದ್-ಕೆ.ಪಿ.ಅಗ್ರಹಾರ, ಬೆಂಗಳೂರು.
ಆರ್.ಜಗದೀಶ್-ಕೃಷ್ಣರಾಜ ಸಂಚಾರ, ಮೈಸೂರು.
ಅಜ್ರೇಶ್ ಈ ಕಿಲ್ಲೇದಾರ್-ಕುಮಾರಸ್ವಾಮಿ ಲೇ ಔಟ್, ಬೆಂ.
ಜಿ.ಸಿ.ರಾಜಾ-ಕುವೆಂಪುನಗರ, ಮೈಸೂರು.
ಎಸ್.ಗಂಗಾಧರ್-ಲಕ್ಷ್ಮೀಪುರಂ, ಮೈಸೂರು.
ಎನ್.ಮುನಿಯಪ್ಪ-ಲಷ್ಕರ್, ಮೈಸೂರು.
ಎಸ್.ಶಶಿಕಲಾ-ಕರ್ನಾಟಕ ಲೋಕಾಯುಕ್ತ.
ಎಂ.ಗೋಪಾಲನಾಯಕ್-ಮೊಳಕಾಲ್ಮೂರು, ಚಿತ್ರದುರ್ಗ.
ಎಂ.ಎ.ಮಹೇಶ್-ರಾಜಾಜಿನಗರ, ಬೆಂಗಳೂರು.
ಸಿ.ವಿ.ರವಿ-ಮೈಸೂರು ಗ್ರಾಮಾಂತರ.
ಕೆ.ಎಚ್.ಮಹೇಂದ್ರ ಕುಮಾರ್-ಸಂಪಂಗಿರಾಮನಗರ, ಬೆಂ.
ರಮೇಶ್ ಎಚ್.ಹಾನಾಪುರ-ಸಿರ್ಸಿ, ಉತ್ತರ ಕನ್ನಡ.
ಟಿ.ಡಿ.ರಾಜು-ಎಸ್‍ಟಿಎಫ್, ಬೆಂಗಳೂರು.
ಪ್ರಕಾಶ್-ಶೃಂಗೇರಿ, ಚಿಕ್ಕಮಗಳೂರು.
ಕೆ.ವಿ.ಕೃಷ್ಣಪ್ಪ-ಶ್ರೀರಂಗಪಟ್ಟಣ, ಮಂಡ್ಯ.
ಎಸ್.ಎನ್.ಆನಂದರಾವ್-ಸುರಪುರ ನಗರ, ಯಾದಗಿರಿ.
ಜಯಂತ್ ಗೌಳಿ-ತರೀಕೆರೆ, ಚಿಕ್ಕಮಗಳೂರು.
ಜಿ.ಪ್ರವೀಣ್‍ಬಾಬು-ವರ್ತೂರು, ಬೆಂಗಳೂರು.
ಬಿ.ಜಿ.ಪ್ರಕಾಶ್-ವಿ.ವಿ.ಪುರಂಸಂಚಾರ , ಮೈಸೂರು.
ಎಚ್.ಎನ್.ವಿನಯ್-ವಿ.ವಿ.ಪುರಂ, ಮೈಸೂರು.
ಮೆಹಬೂಬ್ ಬಾದ್‍ಷಾ-ಯಲಹಂಕ ಸಂಚಾರ, ಬೆಂ.
ಆನಂದ್‍ಎಂ.ಹೂನಕುಡ್ರೆ-ವಿದ್ಯಾನಗರ, ಹು-ಧಾ.
ಮಹೇಶ್ ಕನಕನಗಿರಿ-ಎಚ್‍ಎಸ್‍ಆರ್‍ಲೇಔಟ್ ಸಂಚಾರ ಬೆಂ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ