18 ಕೆಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ನ.24- ರಾಜ್ಯ ಸರ್ಕಾರ 18 ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಹಿರಿಯ ಹಾಗೂ ಕಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಗಳಿಗೆ ಸ್ಥಾನ ನಿಯುಕ್ತಿಗೊಳಿಸಲಾಗಿದ್ದು , ಅವರ ಹೆಸರುಗಳು ಈ ಕೆಳಕಂಡಂತಿದೆ.
ಡಾ.ಸ್ನೇಹ ಜಂಟಿ ನಿರ್ದೇಶಕರು ಜಲಾನಯನ ಅಭಿವೃದ್ಧಿ ಇಲಾಖೆ ಬೆಂಗಳೂರು.
ವೈ.ಬಿ.ಶಾಂತರಾಜು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಎಸ್ಟೇಟ್ ಅಧಿಕಾರಿ.
ಜಿ.ಲಿಂಗಮೂರ್ತಿ ಉಪ ಆಯುಕ್ತರು (ಆಡಳಿತ) ಬಿಬಿಎಂಪಿ.
ನೂರ್ ಜಹಾನ ಖಾನಂ ಮುಖ್ಯ ಯೋಜನಾಧಿಕಾರಿ, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು.
ಡಿ.ಶೋಭಾ ಅಪರ ಆಯುಕ್ತರು (ಆಡಳಿತ) ಅಬಕಾರಿ ಇಲಾಖೆ , ಬೆಂಗಳೂರು.
ಡಾ.ಸೌಜನ್ಯ, ಜಂಟಿ ಆಯುಕ್ತರು , ಬಿಬಿಎಂಪಿ ಬೊಮ್ಮನಹಳ್ಳಿ ವಲಯ.
ಎನ್.ಸಿದ್ದೇಶ್ವರ ಉಪ ಪ್ರಧಾನ ವ್ಯವಸ್ಥಾಪಕರು (ಗ್ರಾಹಕರ ಸೇವೆ) ಕರ್ನಾಟಕ ಗೃಹ ಮಂಡಳಿ , ಬೆಂಗಳೂರು.
ಆರ್.ಯಶೋಧ, ವಿಶೇಷ ಭೂ ಸ್ವಾಧೀನಾಧಿಕಾರಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ತುಮಕೂರು ವಿಭಾಗ.
ಎಸ್.ಎಂ.ಮಂಗಳ, ಉಪ ಪ್ರಧಾನ ವ್ಯವಸ್ಥಾಪಕರು , ಕೆಯುಐಡಿಎಫ್‍ಸಿ.
ಸತೀಶ್ ಬಾಬು , ಉಪ ಕಾರ್ಯದರ್ಶಿ-4, ಬಿಡಿಎ.
ಶರಣ ಬಸಪ್ಪ ಕೋಟೆಪ್ಪ ಗೋಳ, ಪ್ರಧಾನ ವ್ಯವಸ್ಥಾಪಕರು, ಕೆ-ಬಿಟ್ಸ್, ಬೆಂಗಳೂರು.
ನಂಜುಂಡೇಗೌಡ, ಉಪ ಆಡಳಿತಾಧಿಕಾರಿ, ಕಾಡಾ, ಮೈಸೂರು.
ರಮೇಶ್ ದೇಸಾಯಿ, ಪ್ರಧಾನ ವ್ಯವಸ್ಥಾಪಕರು, ಬೆಸ್ಕಾಂ, ಹುಬ್ಬಳ್ಳಿ.
ಆಶಾ ಪರ್ವೀನ್, ಬಾಡಿಗೆ ನಿಯಂತ್ರಣಾಧಿಕಾರಿ, ಬೆಂಗಳೂರು ಉತ್ತರ.
ಡಾ.ಶಂಕರಪ್ಪ ವಣಿಕ್ಯಾಳ್, ನಿಬಂಧಕರು, ಕರ್ನಾಟಕ ಮೇಲ್ಮನವಿ ಪ್ರಾಧಿಕಾರ, ಬೆಂಗಳೂರು.
ಮಹದೇವ.ಎ.ಮುರಗಿ, ಪುನರ್ವಸತಿ ಅಧಿಕಾರಿ , ಕೃಷ್ಣಾ ಮೇಲ್ದಂಡೆ ಯೋಜನೆ, ಬಾಗಲಕೋಟೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ