ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ

 

ಬೆಂಗಳೂರು, ಜೂ.23- ನೂತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಹಲವಾರು ಬದಲಾವಣೆಗಳಾಗಿದ್ದು, ಈಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ನೂತನ ಕಾರ್ಯದರ್ಶಿಗಳ ವಿವರ:
ಅಧಿಕಾರಿ ಹೆಸರುಉಸ್ತುವಾರಿಜಿಲ್ಲೆ
ಅಂಜುಂಪರ್ವೇಜ್‍ಬೆಂಗಳೂರು ನಗರ
ಡಾ.ಬಿ.ಬಸವರಾಜುಬೆಂಗಳೂರು ಗ್ರಾಮಾಂತರ
ಅಜಯ್‍ಸೇಠ್‍ರಾಮನಗರ
ಪಂಕಜ್‍ಕುಮಾರ್‍ಪಾಂಡೆಚಿತ್ರದುರ್ಗ
ವಿ.ಮಂಜುಳಾಕೋಲಾರ
ಡಾ.ಶಾಲಿನಿ ರಜನೀಶ್‍ತುಮಕೂರು
ಡಾ.ನಾಗಾಂಬಿಕ ದೇವಿಚಿಕ್ಕಬಳ್ಳಾಪುರ
ಚಕ್ರವರ್ತಿಮೋಹನ್‍ಶಿವಮೊಗ್ಗ
ಉಮಾಶಂಕರ್‍ದಾವಣಗೆರೆ
ಎಂ.ಲಕ್ಷ್ಮೀನಾರಾಯಣ್‍ಮೈಸೂರು
ಜಾವೇದ್‍ಅಖ್ತರ್‍ಮಂಡ್ಯ
ರಾಜೇಂದ್ರಕುಮಾರ್‍ಕಠಾರಿಯಚಾಮರಾಜನಗರ
ನವೀನ್‍ರಾಜ್‍ಸಿಂಗ್‍ಹಾಸನ
ಡಾ.ಕಲ್ಪನಾಕೊಡಗು
ರಾಜೀವ್‍ಚಾವ್ಲಾಚಿಕ್ಕಮಗಳೂರು
ಮಹೇಶ್ವರ್‍ರಾವ್‍ಉಡುಪಿ
ಪೆÇನ್ನುರಾಜ್ ವಿ.ದಕ್ಷಿಣ ಕನ್ನಡ
ರಾಕೇಶ್‍ಸಿಂಗ್‍ಬೆಳಗಾವಿ
ದೇಮಕÀರ್ಪಣ್‍ಜೈನ್‍ಧಾರವಾಡ
ಆಮ್ಲನ್ ಆದಿತ್ಯ ಬಿಸ್ವಾಸ್‍ಗದಗ
ಹೇಮಲತಾ ಪಿ.ಹಾವೇರಿ
ಮೊಹಮದ್ ಮಹಸಿನ್‍ವಿಜಯಪುರ
ಮುನೀಷ್‍ಮುದ್ಗಿಲ್‍ಉತ್ತರಕನ್ನಡ
ರೇಣುಕಾ ಚಿದಂಬರಂಬಾಗಲಕೋಟೆ
ಜೆ.ರವಿಶಂಕರ್‍ಕಲಬುರಗಿ
ಟಿ.ಕೆ.ಅನಿಲ್‍ಕುಮಾರ್‍ಯಾದಗಿರಿ
ಜಿ.ಕುಮಾರ್ ನಾಯಕ್‍ರಾಯಚೂರು
ಉಮಾ ಮಹದೇವನ್‍ಕೊಪ್ಪಳ
ಡಾ.ರಜನೀಶ್‍ಗೋಯಲ್‍ಬಳ್ಳಾರಿ
ಡಾ.ಇ.ವಿ.ರಮಣರೆಡ್ಡಿಬೀದರ್

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ