ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು:ಜೂ-9: ಮೈತ್ರಿ ಸರ್ಕಾರದ ಸಂಪುಟ ರಚನೆ ಆದ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ.

ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆಯಾದ ಐಪಿಎಸ್‌ ಅಧಿಕಾರಿಗಳ ವಿವರ ಇಲ್ಲಿದೆ.

ಎಂ.ಚಂದ್ರಶೇಖರ್ – ಐಜಿಪಿ ಎಸಿಬಿ ಬೆಂಗಳೂರು.
ವಿಪುಲ್ ಕುಮಾರ್ – ಕರ್ನಾಟಕ ಪೊಲೀಸ್ ಅಕಾಡೆಮಿ, ನಿರ್ದೇಶಕರು, ಮೈಸೂರು.
ವಂಶಿಕೃಷ್ಣ – ಎಸ್ಪಿ, ದಾವಣಗೆರೆ ಎಸಿಬಿ.
ಡಿ.ಸಿ.ರಾಜಪ್ಪ – ಪೊಲೀಸ್ ಆಯುಕ್ತರು, ಬೆಳಗಾವಿ.
ಸಿ.ಬಿ.ರಿಶ್ವಂತ್ – ಎಸ್ಪಿ, ಬಾಗಲಕೋಟೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ