ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಕೊಪ್ಪಳದ ಶಿವಪುರ ಗ್ರಾಮದಲ್ಲಿ ಗ್ಯಾಸ್ ಸಿಲೆಂಡರ್ ವಿತರಣೆ

ಕೊಪ್ಪಳ, ಮೇ 31- ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಕೊಪ್ಪಳದ ಶಿವಪುರ ಗ್ರಾಮದಲ್ಲಿ ಗ್ಯಾಸ್ ಸಿಲೆಂಡರ್ ವಿತರಿಸಲಾಯಿತು.

ಕೊಪ್ಪಳದಿಂದ ಬಿಜೆಪಿ ಎಂಎಲ್ಎ ಅಭ್ಯರ್ಥಿಯಾಗಿದ್ದ ಶ್ರೀ ಅಮರೇಶ್ ಕರಡಿಯವರ ಉಸ್ತುವಾರಿಯಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ರಾದ ತೋಟಪ್ಪ ಕಾಮನೂರು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪಾಲಾಕ್ಷಪ್ಪ ಗುಂಗಾಡಿ ಎಪಿಎಂಸಿ ಸದಸ್ಯರಾದ ಬಸವರಾಜೇಶ್ವರಿ ಗೌಡ್ರು ಬಸವರಾಜ ಭೋವಿ ಗ್ರಾಮದ ಮುಖಂಡರ ರಫಿ ಬಂಡಿಹರ್ಲಾಪುರ ಮಂಜು ಸೂಪರ್ ಬಸವರಾಜು ಕರೆ ಕೇಳಿ ರಾಜಶೇಖರ ಗಳಿಕೆ ಚೆನ್ನಪ್ಪ ಗೌಡರು ಉಪಸ್ಥಿತರಿದ್ದರು

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ