ಉಮಾಕಾಂತ್ ನಗಮಾರ್ಪಳ್ಳಿಯವಾರಿಂದ ಹಾರುಗೆರಿಯ ಬಸವೆಶ್ವರ್ ಮಂದಿರದಲ್ಲಿ ಮಾಹಾ ಪ್ರಸಾದಕ್ಕೆ ಚಾಲನೆ.

ಬೀದರ್: ನಗರದ ಹಾರೂರಗೇರಿ ಬಡಾವಣೆಯ ಶ್ರೀ ಬಸವೇಶ್ವರ ಮಂದಿರದಲ್ಲಿ ಬಸವ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಬೆಳಗ್ಗೆ ದೇವಸ್ಥಾನದಲ್ಲಿ ವಚನಾಭಿಷೇಕ ನಡೆಯಿತು.

ಮಧ್ಯಾಹ್ನ ನಡೆದ 1ಕ್ಕೆ ಮಹಾಪ್ರಸಾದ (ಖಾಂಡ) ವಿತರಣೆಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಚಾಲನೆ ನೀಡಿದರು. ಅಕ್ಕ ಅನ್ನಪೂರ್ಣ, ಡಾ. ಗಂಗಾಂಬಿಕೆ ಅಕ್ಕ, ಬಸವರಾಜ ಪಾಟೀಲ್ ಹಾರೂರಗೇರಿ ಇತರರಿದ್ದರು. ಂಜೆ ವಚನ ಗಾಯನ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ