ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲೆಂದು ಕೊಪ್ಪಳದಲ್ಲಿ ಅಗ್ನಿಕುಂಡ ತುಳಿದಿದ್ದಾರೆ

ಆ್ಯಂಕರ್: ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲೆಂದು ಕೊಪ್ಪಳದಲ್ಲಿ ಜನತಾದಳ ಕಾರ್ಯಕರ್ತರು, ಅಗ್ನಕುಂಡ ಹಾಯ್ದಿದ್ದಾರೆ. ಹಿಟ್ನಾಳ ಗ್ರಾಮದಲ್ಲಿ ನಡೆದ ಗ್ರಾಮ‌ದೇವತೆ ದುರ್ಗಾ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಪ್ರತಿ ವರ್ಷ ಅಗ್ನಿಕುಂಡು ತುಳಿಯುತ್ತಾರೆ. ಈ ರೀತಿ ಹರಕೆ ಹೊತ್ತವರು ಅಗ್ನಿಕುಂಡ ತುಳಿಯುವುದರಿಂದ ತಾವು ಅಂದುಕೊಂಡ ಕೆಲಸ ಆಗುತ್ತಂತೆ.ಈಗಾಗಿ ಜೆಡಿಎಸ್ ಮುಖಂಡ ಕೆಎಂ ಸೈಯದ್ ಕೊಪ್ಪಳ ಶಾಸಕರಾಗಲಿ, ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿ ಅಂತ ಜೆಡಿಸ್ ಅಭಿಮಾನಿ ವಿಶೇಷವಾಗಿ ಅಗ್ನಿಕುಂಡ ತುಳಿದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ